Headlines

ರಾಜ್ಯದೆಲ್ಲೆಡೆ ಮಹಾ ಶಿವರಾತ್ರಿಯ ಸಂಭ್ರಮ; ಇಲ್ಲಿವೆ ಶಿವರಾತ್ರಿಯ ವೈಭವದ ಅಪರೂಪದ ಕ್ಷಣಗಳು – Kannada News | Maha Shivaratri 2026: Grand Celebrations Across Karnataka

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಅಂಗವಾಗಿ ಲಕ್ಷಾಂತರ ಭಕ್ತರು ಸೇರಿ ಜಾಗರಣೆ ನೆರವೇರಿಸಿದರು. ರಾತ್ರಿ ಮಲೆಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ಸಲ್ಲಿಸಲಾಯಿತು. ಭಜನೆ, ಓಂ ನಮ ಶಿವಾಯ ಮಂತ್ರಪಠಣದೊಂದಿಗೆ ಶಿವನಾಮಸ್ಮರಣೆಯಲ್ಲಿ ಭಕ್ತಿಭಾವದ ವಾತಾವರಣದಲ್ಲಿ ಭಕ್ತರು ಮಿಂದೆದ್ದರು.

Source link

Leave a Reply

Your email address will not be published. Required fields are marked *