Headlines

ಕಾವೇರಿ ನದಿ ನೀರು: CWRC ಆದೇಶ ಎತ್ತಿಹಿಡಿದ CWMA, ಕರ್ನಾಟಕ ಮತ್ತೆ ಹಿನ್ನಡೆ – Kannada News | Cauvery river water Dispute: CWMA upholds CWRC order, Again setback to Karnataka

ನವದೆಹಲಿ, (ಜುಲೈ 30): ಮಳೆ ಕೊರತೆಯ ನಡುವೆ ತಮಿಳುನಾಡಿಗೆ 15 ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ CWRC ಕರ್ನಾಟಕಕ್ಕೆ ಆದೇಶಿಸಿದ್ದು, ಇದಕ್ಕೆ ಕರ್ನಾಟಕ ಮೇಲ್ನನವಿ ಹೋಗಿದೆ. ಇದರ ಮಧ್ಯೆ ತುರ್ತು ಸಭೆ ನಡೆಸಿದ CWMA , CWRC ಆದೇಶವನ್ನು ಎತ್ತಿ ಹಿಡಿದಿದೆ. ಇದರಿಂದ ಕರ್ನಾಟಕದಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ.

Source link

Leave a Reply

Your email address will not be published. Required fields are marked *