ಚುನಾವಣೆ ಗೆದ್ದರು ಸಿಎಂ ಆಗುವ ಆಸೆ ಇರಲಿಲ್ಲ ರಜನೀಕಾಂತ್ಗೆ, ಯೋಜನೆ ಏನಾಗಿತ್ತು? – Kannada News | Rajinikanth was not wanted to became CM said Raghav Lawrence
ತಮಿಳುನಾಡಿನ ವಿಧಾನಸಭೆ ಚುನಾವಣೆ ಇತ್ತೀಚೆಗಷ್ಟೆ ಮುಗಿದಿದ್ದು ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ರಾಜಕೀಯ ಪಕ್ಷ ಭಾರಿ ಬಹುತದೊಂದಿಗೆ ಗೆದ್ದಿದ್ದು, ವಿಜಯ್ ಅವರು ತಮಿಳುನಾಡಿನ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಬಳಿಕ ಹಲವು ರಜನೀಕಾಂತ್ ಅಭಿಮಾನಿಗಳು ಬಲು ಬೇಸರಿಸಿಕೊಂಡಿದ್ದರು. ರಜನೀಕಾಂತ್ ಅವರು ರಾಜಕೀಯ ಪಕ್ಷ ಸ್ಥಾಪಿಸಿ, ಚುನಾವಣೆ ಎದುರಿಸಲು ಮುಂದಾಗಿದ್ದರು. ಆದರೆ ಆರೋಗ್ಯ ಸಮಸ್ಯೆಯಿಂದಾಗಿ ರಜನೀಕಾಂತ್ ತಮ್ಮ ಪಕ್ಷವನ್ನು ರದ್ದು ಮಾಡಿದರು. ರಾಜಕೀಯದಿಂದ ದೂರ ಉಳಿದರು. ಒಂದೊಮ್ಮೆ ಅವರು ವಿಧಾನಸಭೆ ಚುನಾವಣೆ…