Astrological Tips: ಸಣ್ಣ ವಿಷಯಕ್ಕೂ ಅತಿಯಾಗಿ ಕೋಪಗೊಳ್ಳುತ್ತೀರಾ? ಜಾತಕದಲ್ಲಿ ಈ ಗ್ರಹ ದುರ್ಬಲ ಸ್ಥಾನದಲ್ಲಿದೆ ಎಂದರ್ಥ! – Kannada News | Astrological Insights into Sudden Anger: Causes and Remedies
ಸಣ್ಣ ವಿಷಯಗಳಿಗೂ ಅತಿಯಾದ ಕೋಪ ಬರಲು ಕಾರಣಗಳೇನು ಎಂಬುದಕ್ಕೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ಮನುಷ್ಯನಲ್ಲಿ ತಾಮಸ, ರಜೋ ಮತ್ತು ಸತ್ವ ಎಂಬ ಮೂರು ಗುಣಗಳಿರುತ್ತವೆ. ಕೆಲವೊಮ್ಮೆ ಪರಿಸ್ಥಿತಿಗಳು ವ್ಯಕ್ತಿಗಳನ್ನು ಕೋಪಿಷ್ಟರನ್ನಾಗಿ ಮಾಡಬಹುದು. ಗುರುಬಲ, ಅದೃಷ್ಟ, ಹಣ ಮತ್ತು ಉದ್ಯೋಗವಿದ್ದರೂ ಕೂಡ ಕೆಲವರಿಗೆ ಇದ್ದಕ್ಕಿದ್ದಂತೆ ಕೋಪ ಬರುತ್ತದೆ. ಈ ಅತಿ ಕೋಪಕ್ಕೆ ಜ್ಯೋತಿಷ್ಯದ ಗ್ರಹಗತಿಗಳು ಹೇಗೆ ಕಾರಣವಾಗುತ್ತವೆ ಮತ್ತು ಅದಕ್ಕೆ ಪರಿಹಾರಗಳೇನು ಎಂಬುದನ್ನು ಇಲ್ಲಿ…