Headlines

ಈ ಪುಟ್ಟ ಪುಟಾಣಿಯೇ ಈಗ ಮೆಸ್ಸಿಯ ಎದುರಾಳಿ! – Kannada News | Lionel Messi once bathed baby Lamine Yamal

ವಿಶ್ವ ಫುಟ್‌ಬಾಲ್ ಇತಿಹಾಸದಲ್ಲಿ ಕೆಲವು ಘಟನೆಗಳು ಕೇವಲ ಕಾಕತಾಳೀಯವಾಗಿರಲು ಸಾಧ್ಯವೇ ಇಲ್ಲ, ಅವುಗಳನ್ನು ವಿಧಿಯೇ ಬರೆದಿಟ್ಟಿರುತ್ತದೆ ಅನಿಸುತ್ತದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಒಂದು ಹಳೆಯ ಫೋಟೋ. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ, ಕೇವಲ ಕೆಲವು ತಿಂಗಳ ಮಗುವಿಗೆ ಜಳಕ ಮಾಡಿಸುತ್ತಿರುವ ಅಪರೂಪದ ಚಿತ್ರವಿದು. ಅಷ್ಟಕ್ಕೂ ಮೆಸ್ಸಿ ಕೈಯಲ್ಲಿದ್ದ ಆ ಪುಟ್ಟ ಮಗು ಬೇರೆ ಯಾರೂ ಅಲ್ಲ. ಇಂದು ಇಡೀ ಫುಟ್‌ಬಾಲ್ ಜಗತ್ತನ್ನು ತನ್ನ ಅದ್ಭುತ…

Read More

Rain Water: ನೇರವಾಗಿ ಮಳೆ ನೀರು ಕುಡಿಯುವುದು ಸುರಕ್ಷಿತವೇ? ತಜ್ಞರು ಹೇಳಿದ ಸತ್ಯ – Kannada News | Rain water is it safe to drink rainwater health risks expert warning

ಮಳೆಗಾಲ (Monsoon) ಬಂದಾಗ ಕೆಲವರಿಗೆ ಆಕಾಶದಿಂದ ನೇರವಾಗಿ ಬೀಳುವ ಮಳೆ ಹನಿಗಳನ್ನು ಬಾಯಿಗೆ ಹಾಕಿ ಕುಡಿಯುವ ಅಭ್ಯಾಸ ಇರುತ್ತದೆ. ಪ್ರಕೃತಿಯಿಂದ ನೇರವಾಗಿ ಸಿಗುವ ನೀರು ಆದ್ದರಿಂದ ಇದು ಅತ್ಯಂತ ಶುದ್ಧ ಮತ್ತು ಆರೋಗ್ಯಕರ ಎಂದು ಹಲವರು ನಂಬುತ್ತಾರೆ. ಆದರೆ ತಜ್ಞರ ಪ್ರಕಾರ, ಶುದ್ಧೀಕರಿಸದ ಮಳೆ ನೀರನ್ನು ನೇರವಾಗಿ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿಯಾಗಬಹುದು. ಮಳೆ ಹನಿಗಳು ಭೂಮಿಗೆ ತಲುಪುವ ಮುನ್ನವೇ ಗಾಳಿಯಲ್ಲಿರುವ ಧೂಳು, ಹೊಗೆ, ಮಾಲಿನ್ಯಕಾರಿ ಕಣಗಳು, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಸಂಪರ್ಕಕ್ಕೆ ಬರುತ್ತವೆ. ಹೀಗಾಗಿ ಮಳೆ ನೀರು…

Read More

Puri Rath Yatra 2026: ಜಗನ್ನಾಥ ರಥಯಾತ್ರೆ ಆರಂಭ; ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸುವ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ? – Kannada News | Puri Jagannath Rath Yatra 2026: Unveiling the Golden Broom Tradition

ಚಿನ್ನದ ಪೊರಕೆಯಿಂದ ರಥಯಾತ್ರೆಯ ಮಾರ್ಗವನ್ನು ಸ್ವಚ್ಛಗೊಳಿಸುವ ಆಚರಣೆ ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ‘ಜಗನ್ನಾಥ ರಥಯಾತ್ರೆ‘ ವಿಶ್ವಪ್ರಸಿದ್ಧ ಹಿಂದೂ ಆಧ್ಯಾತ್ಮಿಕ ಉತ್ಸವಗಳಲ್ಲಿ ಒಂದಾಗಿದೆ. ಈ ವರ್ಷ ರಥಯಾತ್ರೆಯು ಇಂದಿನಿಂದ (ಜುಲೈ 16) ಪ್ರಾರಂಭವಾಗುತ್ತಿದೆ. ಈ ಸಂದರ್ಭದಲ್ಲಿ, ಜಗನ್ನಾಥನು ತಮ್ಮ ಅಣ್ಣ ಬಲಭದ್ರ ಮತ್ತು ಸಹೋದರಿ ಸುಭದ್ರಾ ದೇವಿ ಅವರೊಂದಿಗೆ ದೇವಾಲಯದಿಂದ ಭವ್ಯ ರಥದಲ್ಲಿ ಹೊರಟು ಗುಂಡಿಚಾ ದೇವಸ್ಥಾನವನ್ನು ತಲುಪುತ್ತಾರೆ. ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಈ ದೈವಿಕ ಮೆರವಣಿಗೆಯನ್ನು ಪ್ರತ್ಯಕ್ಷವಾಗಿ…

Read More

Karnataka Dam Water Level: ಕೆಆರ್​ಎಸ್ ಡ್ಯಾಂ ಒಳಹರಿವಿನಲ್ಲಿ ಭಾರಿ ಇಳಿಕೆ, ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ – Kannada News | Karnataka Reservoir Water Level on 16 July 2026: KRS Inflow Drops Sharply, Water Storage Remains Below Last Year

ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ (Karnataka) ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಪರಿಣಾಮ ಪ್ರಮುಖ ಜಲಾಶಯಗಳಿಗೆ ಒಳಹರಿವು ಇನ್ನೂ ಗಣನೀಯವಾಗಿ ಹೆಚ್ಚಾಗಿಲ್ಲ. ವಿಶೇಷವಾಗಿ ಕಾವೇರಿ ಕಣಿವೆಯ ಕೆಆರ್‌ಎಸ್, ಕಬಿನಿ, ಹಾರಂಗಿ ಮತ್ತು ಹೇಮಾವತಿ ಜಲಾಶಯಗಳಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ನೀರಿನ ಸಂಗ್ರಹ (Karnataka Dam Water Level) ಕಡಿಮೆಯೇ ಇದೆ. ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವು 2 ಸಾವಿರ ಕ್ಯೂಸೆಕ್‌ಗಿಂತಲೂ ಕಡಿಮೆಯಾಗಿದ್ದು, ಜಲಾಶಯದ ನೀರಿನ ಮಟ್ಟ ಇನ್ನೂ 100 ಅಡಿ ಗಡಿ ದಾಟಿಲ್ಲ. ಕೆಆರ್‌ಎಸ್ ಜಲಾಶಯ…

Read More

ಅಪ್ಪ ಇಟ್ಟ ಹೆಸರಿನಿಂದ ಹೊಸ ಉದ್ಯಮ ಆರಂಭಿಸಿದ ಅಪ್ಪು ಪುತ್ರಿ – Kannada News | Puneeth Rajkumar’s daughter Vanditha started small business

ಪುನೀತ್ ರಾಜ್​ಕುಮಾರ್ (Puneeth Rajkumar) ಅವರಿಗೆ ಉದ್ಯಮಗಳ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ನಟರಾಗಿರುವ ಜೊತೆಗೆ ನಿರ್ಮಾಣ ಮತ್ತು ಸಂಗೀತ ಕ್ಷೇತ್ರದಲ್ಲಿ ಉದ್ಯಮವನ್ನು ಪುನೀತ್ ನಡೆಸುತ್ತಿದ್ದರು. ಜೊತೆಗೆ ಇತರೆ ಕೆಲವು ಉದ್ಯಮಗಳ ಮೇಲೂ ಸಹ ಅವರು ಹೂಡಿಕೆ ಮಾಡಿದ್ದರು. ಮಾತ್ರವಲ್ಲದೆ, ಅವರ ಅತ್ತಿಗೆ, ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಸಹ ಬೇಕಿಂಗ್ ಉದ್ಯಮ ಆರಂಭಿಸುವಂತೆ ಅಪ್ಪು ತಮಗೆ ಹೇಳುತ್ತಿದ್ದುದಾಗಿ ಹಿಂದೆ ಹೇಳಿಕೊಂಡಿದ್ದರು. ಆದರೆ ಇದೀಗ ಪುನೀತ್ ರಾಜ್​​ಕುಮಾರ್ ಅವರ ಪುತ್ರಿಯೇ ಹೊಸ ಉದ್ಯಮ…

Read More

ಇಷ್ಟಪಟ್ಟು ಕಾರು ತಗೊಂಡೆ, ಇಎಂಐ ಕಟ್ಟೋದು ಕಷ್ಟ ಆಗ್ತಿದೆ: ಮೋಕ್ಷಿತಾ – Kannada News | Mokshitha Pai talks about her new car and EMI struggles

ಮೋಕ್ಷಿತಾ (Mokshita) ಅವರು ‘ಜಗದ್ಧಾತ್ರಿ’ ಹೆಸರಿನ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದ್ದಾರೆ. ಅದರ ಜೊತೆಗೆ ಇದೀಗ ಮೋಕ್ಷಿತಾ ಹೊಸ ಸಿನಿಮಾನಲ್ಲಿ ಸಹ ನಟಿಸುತ್ತಿದ್ದಾರೆ. ಒಟ್ಟಾರೆ ಅವರಿಗೆ ಇದು ಡಬಲ್ ಧಮಾಕಾ ಆಗಿದೆ. ಅಂದಹಾಗೆ ಇತ್ತೀಚೆಗಷ್ಟೆ ಮೋಕ್ಷಿತಾ ಅವರು ತಮ್ಮಿಷ್ಟದ ಕಾರೊಂದನ್ನು ಸಹ ಖರೀದಿ ಮಾಡಿದ್ದಾರೆ. ಮಹಿಂದ್ರಾ ಕಂಪೆನಿಯ ಎಲೆಕ್ರಿಕ್ ಕಾರೊಂದನ್ನು ಸಹ ನಟಿ ಖರೀದಿಸಿದ್ದಾರೆ. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನಟಿ ಮೋಕ್ಷಿತಾ, ತಮಗೆ ಕಾರು ಬಹಳ ಇಷ್ಟ, ಆ ಕಾರು ಬಹಳ ಇಷ್ಟವಾಗಿ ಖರೀದಿ ಮಾಡಿದೆ….

Read More

Kids Sleep: ಸ್ಕೂಲ್‌ನಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸಬಹುದೇ? – Kannada News | Should kids sleep after returning from school

ಶಾಲೆಯಿಂದ ಮನೆಗೆ ಬಂದ ಮಕ್ಕಳು (Children) ತುಂಬಾ ದಣಿದಂತೆ ಕಾಣುವುದು ಸಾಮಾನ್ಯ. ಬ್ಯಾಗ್ ಹೊತ್ತು, ತರಗತಿಗಳಲ್ಲಿ ಹಲವು ಗಂಟೆಗಳ ಕಾಲ ಕುಳಿತುಕೊಳ್ಳುವುದು, ಆಟ-ಪಾಠಗಳಲ್ಲಿ ಭಾಗವಹಿಸುವುದು, ಹೋಮ್‌ವರ್ಕ್‌ನ ಒತ್ತಡ ಇವೆಲ್ಲವೂ ಮಕ್ಕಳನ್ನು ಆಯಾಸಗೊಳಿಸುತ್ತವೆ. ಹೀಗಾಗಿ ಅನೇಕ ಪೋಷಕರು, “ಸ್ವಲ್ಪ ಹೊತ್ತು ಮಲಗಿದರೆ ದಣಿವು ಕಡಿಮೆಯಾಗುತ್ತದೆ” ಎಂದು ಮಕ್ಕಳನ್ನು ಮಲಗಲು ಬಿಡುತ್ತಾರೆ. ಆದರೆ ಶಾಲೆಯಿಂದ ಬಂದ ತಕ್ಷಣ ಮಕ್ಕಳನ್ನು ಮಲಗಿಸುವುದು ಎಲ್ಲ ಸಂದರ್ಭದಲ್ಲೂ ಸರಿಯಾದ ಅಭ್ಯಾಸವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ. ತಜ್ಞರ ಪ್ರಕಾರ, ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ…

Read More

World Snakes Day 2026: ವಿಶ್ವ ಹಾವುಗಳ ದಿನದ ಆಚರಣೆಯ ಹಿಂದಿದೆ ಈ ಉದ್ದೇಶ – Kannada News | World Snakes Day 2026: What are the history and significance of World Snakes Day

ವಿಶ್ವ ಹಾವುಗಳ ದಿನImage Credit source: Alan Tunnicliffe Photography/Moment/Getty Images ಹಾವುಗಳೆಂದರೆ (Snakes) ಎಲ್ಲರಿಗೂ ಭಯನೇ. ತಮ್ಮ ಮನೆಯ ಸುತ್ತ ಮುತ್ತ ಹಾವುಗಳು ಬಂತೆಂದರೆ ಓಡಿ ಹೋಗುವವರೇ ಹೆಚ್ಚು. ಆದರೆ ಈ ಹಾವುಗಳ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಈ ಭಾವನೆಯನ್ನು ತೊಡೆದು ಹಾಕಿ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರವನ್ನು ತಿಳಿಸುವ ಉದ್ದೇಶದಿಂದ ಪ್ರತಿ ವರ್ಷ ಜುಲೈ 16 ರಂದು ವಿಶ್ವ ಹಾವುಗಳ ದಿನವನ್ನು (World Snakes Day) ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ…

Read More

ಮದ್ಯ ಪ್ರಿಯರಿಗೆ ವರದಾನವಾದ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ: ಕರ್ನಾಟಕದಲ್ಲಿ ಪ್ರೀಮಿಯಂ ಮದ್ಯದ ದರ ಮತ್ತಷ್ಟು ಇಳಿಕೆ! – Kannada News | India UK FTA to Make Premium Scotch and Imported Liquor Cheaper in Karnataka After New Excise Policy

ಬೆಂಗಳೂರು, ಜುಲೈ 16: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (CETA) ಜುಲೈ 15ರಿಂದ ಜಾರಿಗೆ ಬಂದಿದ್ದು, ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರೀಮಿಯಂ ಆಮದು ಮದ್ಯದ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಅಬಕಾರಿ ತೆರಿಗೆ ನೀತಿಯಿಂದ ಪ್ರೀಮಿಯಂ ಮದ್ಯದ ಬೆಲೆ ಇಳಿಕೆಯಾಗಿದ್ದು, ಇದೀಗ ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದದಿಂದ ಗ್ರಾಹಕರಿಗೆ ಮತ್ತಷ್ಟು ಬೆಲೆ ರಿಯಾಯಿತಿ ದೊರೆಯುವ ನಿರೀಕ್ಷೆ ಮೂಡಿದೆ. ಕರ್ನಾಟಕ ಸರ್ಕಾರ ಮೇ 11ರಿಂದ…

Read More

KEA ಮೊದಲ ಸುತ್ತಿನ ಸೀಟು ಹಂಚಿಕೆ ಪೂರ್ಣ: ಇಂಜಿನಿಯರಿಂಗ್ ಸೇರ ಬಯಸುವವರಿಗೆ ಜುಲೈ 24 ಕೊನೆ ದಿನ; ಈ ಬಾರಿ ನಿಯಮದಲ್ಲಿ ದೊಡ್ಡ ಬದಲಾವಣೆ – Kannada News | KEA Counseling Results: 90K+ Engineering Seats Allotted, New Withdrawal Option

ಬೆಂಗಳೂರು, ಜು.16: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಸಿದ್ದ ಮೊದಲ ಸುತ್ತಿನ ಸೀಟು ಹಂಚಿಕೆಯ (Seat Allotment) ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಇಂಜಿನಿಯರಿಂಗ್ ವಿಭಾಗದಲ್ಲಿ ದಾಖಲೆಯ ಮಟ್ಟದ ಸೀಟುಗಳು ಹಂಚಿಕೆಯಾಗಿರುವುದು ವಿಶೇಷವಾಗಿದೆ. ರಾಜ್ಯಾದ್ಯಂತ ಲಭ್ಯವಿದ್ದ ಒಟ್ಟು 91,724 ಇಂಜಿನಿಯರಿಂಗ್ ಸೀಟುಗಳ ಪೈಕಿ ಬರೋಬ್ಬರಿ 90,748 ಸೀಟುಗಳು ಈಗಾಗಲೇ ಮೊದಲ ಸುತ್ತಿನಲ್ಲೇ ಹಂಚಿಕೆಯಾಗಿವೆ. ಸದ್ಯ ಕೇವಲ 976 ಸೀಟುಗಳು ಮಾತ್ರ ಖಾಲಿ ಉಳಿದುಕೊಂಡಿವೆ.ವೈದ್ಯಕೀಯ, ದಂತವೈದ್ಯಕೀಯ, ಆಯುಷ್ ಮತ್ತು ಫಾರ್ಮಸಿ…

Read More