Spiritual Benefits: ಮಕ್ಕಳಿಗೆ ವಾರಕ್ಕೊಮ್ಮೆಯಾದರೂ ಹರಳೆಣ್ಣೆ ಸ್ನಾನ ಮಾಡಿಸಿ; ಪ್ರಯೋಜನ ಸಾಕಷ್ಟಿವೆ – Kannada News | Weekly Abhyanga Snana: Unlocking Physical and Spiritual Benefits for Kids
ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಹರಳೆಣ್ಣೆ ಅಭ್ಯಂಜನ ಸ್ನಾನದ ಮಹತ್ವವನ್ನು ತಿಳಿಸಿದ್ದಾರೆ. ಮಕ್ಕಳಿರುವಾಗ ಹೊಕ್ಕಳಿಗೆ ಹರಳೆಣ್ಣೆ ಹಚ್ಚುವ ಪದ್ಧತಿ ಹಿಂದಿನಿಂದಲೂ ಇದೆ. ತಾಯಿಯಿಂದ ಮಗುವಿಗೆ ಆಹಾರ ಹೊಕ್ಕಳ ಮೂಲಕವೇ ಬರುವುದರಿಂದ, ಈ ಜೀವದ ಮತ್ತು ದೇಹದ ಉಸಿರಾಟಕ್ಕೆ ಹೊಕ್ಕಳು ಮಹತ್ವದ ಕೇಂದ್ರ ಎಂದು ಧರ್ಮಗ್ರಂಥಗಳು ಹೇಳುತ್ತವೆ. ಆದ್ದರಿಂದ ಹರಳೆಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದು ವಿಶೇಷ ಮಹತ್ವ ಪಡೆದಿದೆ. ಗಂಡು ಮಕ್ಕಳಿಗೆ 21 ವರ್ಷದವರೆಗೆ ಮತ್ತು ಹೆಣ್ಣು ಮಕ್ಕಳಿಗೆ 18…