Headlines

ಸಿಎಂ ಡಿ.ಕೆ. ಶಿವಕುಮಾರ್​ ಭೇಟಿಯಾದ ಕನ್ನಡಪರ ಹೋರಾಟಗಾರರು: ಪ್ರಮುಖ ಬೇಡಿಕೆಗಳೇನು? – Kannada News | Cauvery Dispute: Kannada Activists Meet DK Shivakumar; Demand Halting Water Release and Speeding Up Mekedatu Project

ಸಿಎಂ ಡಿಕೆಶಿ ಭೇಟಿಯಾದ ಕನ್ನಡಪರ ಹೋರಾಟಗಾರರುImage Credit source: Tv9 Kannada ಬೆಂಗಳೂರು, ಆಗಸ್ಟ್​​ 13: ಕಾವೇರಿ ಜಲ ವಿವಾದ ಸಂಬಂಧ ಕರ್ನಾಟಕ ಬಂದ್​​ಗೆ ಕರೆ ನೀಡಿರುವ ನಡುವೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಕನ್ನಡಪರ ಹೋರಾಟಗಾರು ಭೇಟಿಯಾಗಿದ್ದಾರೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂಬ ಆಗ್ರಹದ ಜೊತೆಗೆ ಮೇಕೆದಾಟು ಯೋಜನೆ ಆರಂಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕರವೇ ಶಿವರಾಮೇಗೌಡ…

Read More

Karnataka Assembly Session 2026 Live: ಹಂಗಾಮಿ ಸ್ಪೀಕರ್ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಕಲಾಪ ಪ್ರಾರಂಭ – Kannada News | Karnataka Assembly Session 2026 Live streaming Online TV9 Kannada

ಬೆಂಗಳೂರು,ಆ.13: ಕರ್ನಾಟಕ ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದು (ಆಗಸ್ಟ್ 13) ಅಧಿಕೃತವಾಗಿ ಪ್ರಾರಂಭಗೊಂಡಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್ ಎರಡೂ ಸದನಗಳಲ್ಲಿ ಮೊದಲ ದಿನದ ಕಲಾಪಗಳು ಪ್ರಮುಖ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕರ ಅಭಿನಂದನೆಗಳೊಂದಿಗೆ ಜರುಗಿದವು. ಹಂಗಾಮಿ ಸ್ಪೀಕರ್ ಆಗಿ ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರು ವಿಧಾನಸಭೆ ಕಲಾಪವನ್ನು ಆರಂಭಿಸಿದರು. ಸದನಕ್ಕೆ ಹೊಸ ಸಚಿವರನ್ನು ಪರಿಚಯ ಮಾಡಿಕೊಡುವಂತೆ ಸ್ಪೀಕರ್ ಜಯಚಂದ್ರ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿದರು. ಆದರೆ, “ಇಂದು ಮೊದಲು ಸಂತಾಪ ಸೂಚನಾ…

Read More

‘ವಾರಣಾಸಿ’ ಸಿನಿಮಾದ ಕತೆಯೇನು? ರುದ್ರ, ಮಂದಾಕಿನಿ, ಕುಂಭರ ಗುರಿಗಳೇನು? – Kannada News | What is the story Varanasi movie here is Synopsis

ರಾಜಮೌಳಿ (Rajamouli) ನಿರ್ದೇಶಿಸಿ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ, ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ‘ವಾರಣಾಸಿ’ ಸಿನಿಮಾ ಪ್ರಸ್ತುತ ವಿಶ್ವ ಚಿತ್ರರಂಗದ ಬಲು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾದ ಚಿತ್ರೀಕರಣ ಕ್ಲೈಮ್ಯಾಕ್ಸ್ ಹಂತದಲ್ಲಿದ್ದು, ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಬಿಡುಗಡೆ ಹತ್ತಿರ ಬರು-ಬರುತ್ತಾ, ಸಿನಿಮಾದ ಬಗ್ಗೆ, ಸಿನಿಮಾದ ಕತೆಯ ಬಗ್ಗೆ ಸಾಕಷ್ಟು ವಿಷಯಗಳು ಹೊರಬೀಳುತ್ತಿವೆ. ಇದೀಗ ಸಿನಿಮಾದ ಕತೆ ಏನೆಂಬ ಬಗ್ಗೆ ಮಾಹಿತಿ ಹರಿದಾಡುತ್ತಿದೆ. ಈ ಹಿಂದೆ ತಿಳಿದು ಬಂದಂತೆ, ರುದ್ರ, ಶ್ರೀರಾಮನ…

Read More

ಧುರಂಧರ್ ಚಿತ್ರದಲ್ಲಿ ಕೆಟ್ಟ ಪದವಿದ್ದರೂ ಸೆನ್ಸಾರ್ ಮಂಡಳಿ ಮ್ಯೂಟ್ ಮಾಡಿಲ್ಲವೇಕೆ? ಸಿಕ್ಕಿತು ಉತ್ತರ – Kannada News | Dhurandhar: Suvinder Vicky Reveals Aditya Dhar Was Confident Censors Would not Beep Dialogues   

ಚಿತ್ರರಂಗದ ಖ್ಯಾತ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದಿ ರಿವೇಂಜ್’ ಸಿನಿಮಾದಲ್ಲಿ ನಟ ಸುವಿಂದರ್ ವಿಕ್ಕಿ ಅಭಿನಯಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ನಟ ಅರ್ಜುನ್ ರಾಂಪಾಲ್ ಅವರ ತಂದೆಯ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಅವರ ಪಾತ್ರದ ಸಮಯ ಕಡಿಮೆಯಿದ್ದರೂ ಅವರ ಖಡಕ್ ಸಂಭಾಷಣೆಗಳು ಪ್ರೇಕ್ಷಕರಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿವೆ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ನಟ ಸುವಿಂದರ್ ವಿಕ್ಕಿ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪಾತ್ರದ ಪ್ರಮುಖ ಶ್ರೇಯಸ್ಸು ನಿರ್ದೇಶಕ…

Read More

ಕೌನ್​ ಬನೇಗಾ ಕರೋಡ್ಪತಿ ಶೊನಲ್ಲಿ ಯಶ್ ಕುರಿತು ಪ್ರಶ್ನೆ; ಇದಪ್ಪ ರಾಕಿಂಗ್ ಸ್ಟಾರ್ ಹವಾ – Kannada News | Rocking Star Yash Feature Question on Amitabh Bachchan Kaun Banega Crorepati Show

ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ರಾಕಿಂಗ್ ಸ್ಟಾರ್ ಯಶ್ (Yash) ಜನಪ್ರಿಯತೆ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ದೇಶದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಕೌನ್ ಬನೇಗಾ ಕರೋಡ್‌ಪತಿ’ ಅಂಗಳದಲ್ಲೂ ಈಗ ಯಶ್ ಅವರ ಹೆಸರು ಮೊಳಗಿದೆ. ಶೋನಲ್ಲಿ ಅವರ ಕುರಿತು ಪ್ರಶ್ನೆ ಎದುರಾಗಿದೆ. ಕೌನ್ ಬನೇಗಾ ಕರೋಡ್ಪತಿ ಶೋನ ಅಮಿತಾಭ್ ಬಚ್ಚನ್ ನಡೆಸಿಕೊಡುತ್ತಿದ್ದಾರೆ. ಈ ಶೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ…

Read More

International Lefthanders Day 2026: ಬುದ್ಧಿವಂತಿಕೆ, ನಾಯಕತ್ವ; ಎಗಡೈ ಜನರಲ್ಲಿ ಈ ಎಲ್ಲಾ ವಿಶೇಷ ಗುಣಗಳಿವೆಯಂತೆ – Kannada News | International Lefthanders Day 2026: What is the purpose of International Lefthanders Day?

ಅಂತಾರಾಷ್ಟ್ರೀಯ ಎಡಗೈ ಜನರ ದಿನ Image Credit source: Getty Images ಕೆಲವು ಜನರು ಬರೆಯಲು, ತಿನ್ನಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಎಡಗೈಯನ್ನೇ ಬಳಸುತ್ತಾರೆ. ಪ್ರಪಂಚದಲ್ಲಿ ಶೇಕಡಾ 10 ರಷ್ಟು ಜನ ಲೆಫ್ಟೀಸ್‌ಗಳಿದ್ದಾರೆ. ಬಲಗೈಯನ್ನು ಬಳಸುವವರಿಗಾಗಿ ಪ್ರಪಂಚದ ಹೆಚ್ಚಿನ ವಸ್ತುಗಳು ಮತ್ತು ಉಪಕರಣಗಳು ಸಿದ್ಧವಾಗಿರುವುದರಿಂದ ಎಡಗೈ ಜನರಿಗೆ (Lefthanders) ಈ ಉಪಕರಣಗಳನ್ನು ಬಳಸುವುದು, ಕೆಲಸವನ್ನು ಮಾಡುವುದು ಸ್ವಲ್ಪ ಕಷ್ಟಕರವಾಗಿದೆ. ಇವೆಲ್ಲವನ್ನೂ ಕಷ್ಟ ಎಂದೂ ಭಾವಿಸದೆ ಬಲಗೈ ಜನರಂತೆ ಎಡಗೈ ಜನರೂ ಸಲೀಸಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಇವರ…

Read More

Vastu Tips: ಮುಖ್ಯ ಬಾಗಿಲಿಗೆ ಯಾವ ಬಣ್ಣ ಬಳಿಯಬೇಕು? ದಿಕ್ಕುಗಳ ಆಧಾರದ ಮೇಲೆ ಇಲ್ಲಿದೆ ಸಮಗ್ರ ಮಾಹಿತಿ! – Kannada News | Vastu Main Door Colors: Boost Prosperity & Positive Energy by Direction

ಮುಖ್ಯ ಬಾಗಿಲಿಗೆ ಯಾವ ಬಣ್ಣ ಬಳಿಯಬೇಕು? Image Credit source: Getty Images ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವೂ ಒಂದು ನಿರ್ದಿಷ್ಟ ಶಕ್ತಿಯನ್ನು ಹೊಂದಿರುತ್ತದೆ. ಇದು ಕುಟುಂಬದ ಯೋಗಕ್ಷೇಮ, ನೆಮ್ಮದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಮನೆಯ ಮುಖ್ಯ ದ್ವಾರವು ಹೊರಗಿನ ಪ್ರಪಂಚ ಮತ್ತು ಮನೆಯ ಒಳಗಿನ ವಾತಾವರಣದ ನಡುವಿನ ಪ್ರಮುಖ ಸಂಪರ್ಕ ಬಿಂದುವಾಗಿದೆ. ಈ ಬಾಗಿಲಿನ ಬಣ್ಣ ಸರಿಯಾಗಿಲ್ಲದಿದ್ದರೆ ಮನೆಯಲ್ಲಿ ನಕಾರಾತ್ಮಕತೆ ಮತ್ತು ಆರ್ಥಿಕ ಅಸ್ಥಿರತೆ ಉಂಟಾಗಬಹುದು. ಆದ್ದರಿಂದ,…

Read More

ಜಾಗತಿಕ ಯುವ ಜನಸಂಖ್ಯೆ ವರದಿ: ಭಾರತ ಪ್ರಥಮ; ಚೀನಾ, ಪಾಕಿಸ್ತಾನ, ಅಮೆರಿಕವನ್ನು ಹಿಂದಿಕ್ಕಿದ ಭಾರತೀಯ ಯುವಕರ ಸಂಖ್ಯೆ – Kannada News | Youth Power: How Investing in Global Youth Drives Economic and Social Progress

ದೆಹಲಿ, ಆ.13: ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಯುವಕರ ಪಾಲು ಅತ್ಯಂತ ಗಣನೀಯವಾಗಿದೆ. ಆದರೆ, ದೇಶದಿಂದ ದೇಶಕ್ಕೆ ಅವರ ಸಂಖ್ಯೆ ಮತ್ತು ಹಂಚಿಕೆಯಲ್ಲಿ ವೇಗದ ಬದಲಾವಣೆಗಳು ಕಂಡುಬರುತ್ತಿವೆ. ಪ್ರಸ್ತುತ ವಿಶ್ವದ ಯುವಜನಾಂಗ ಎಲ್ಲಿದ್ದಾರೆ ಮತ್ತು ಈ ಬೆಳೆಯುತ್ತಿರುವ ಜನಸಂಖ್ಯೆಯು ಭವಿಷ್ಯದ ಅಭಿವೃದ್ಧಿಗೆ ಹೇಗೆ ದಾರಿಯಾಗಬಲ್ಲದು ಎಂಬುದರ ಕುರಿತು ವಿಶ್ವಸಂಸ್ಥೆ (UN) ಹಾಗೂ ಜಾಗತಿಕ ವರದಿಗಳು ಇಲ್ಲಿದೆ. ವಿಶ್ವಸಂಸ್ಥೆಯ (UN) ಪ್ರಕಾರ, 15 ರಿಂದ 24 ವರ್ಷ ವಯೋಮಾನದ ವ್ಯಕ್ತಿಗಳನ್ನು ‘ಯುವಕರು’ (Youth) ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಜಗತ್ತಿನಾದ್ಯಂತ ಈ…

Read More

ಹಾಕಿ ವಿಶ್ವಕಪ್ 2026: ಟೀಮ್ ಇಂಡಿಯಾ ವೇಳಾಪಟ್ಟಿ ಪ್ರಕಟ – Kannada News | FIH Hockey World Cup 2026: Schedule and India Timings

‘ಎಫ್‌ಐಎಚ್ ಪುರುಷರ ಹಾಕಿ ವಿಶ್ವಕಪ್ 2026′ ಕ್ಕೆ ದಿನಗಣನೆ ಆರಂಭವಾಗಿದೆ. ನೆದರ್ಲ್ಯಾಂಡ್ಸ್ ಮತ್ತು ಬೆಲ್ಜಿಯಂ ಜಂಟಿಯಾಗಿ ಆಯೋಜಿಸುತ್ತಿರುವ ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ಆಗಸ್ಟ್ 15 ರಿಂದ ಆಗಸ್ಟ್ 30, 2026 ರವರೆಗೆ ನಡೆಯಲಿದ್ದು, ಒಟ್ಟು 16 ಬಲಿಷ್ಠ ತಂಡಗಳು ಕಣಕ್ಕಿಳಿಯಲಿವೆ. ಈ ಬಾರಿ ಟೂರ್ನಿಯು ಹೊಚ್ಚ ಹೊಸ ಮಾದರಿಯಲ್ಲಿ ನಡೆಯುತ್ತಿದ್ದು, ಸಾಂಪ್ರದಾಯಿಕ ಕ್ವಾರ್ಟರ್ ಫೈನಲ್ ಪಂದ್ಯಗಳ ಬದಲಿಗೆ ಎರಡನೇ ಹಂತದ ಗ್ರೂಪ್ ಹಂತವನ್ನು (ಕ್ರಾಸ್‌ಓವರ್ ಪೂಲ್‌ಗಳು) ಪರಿಚಯಿಸಲಾಗಿದೆ. ಇದು ಕ್ರೀಡಾಭಿಮಾನಿಗಳಿಗೆ ಮತ್ತಷ್ಟು ರೋಚಕತೆಯನ್ನು ನೀಡಲಿದೆ. ಟೂರ್ನಿಯ…

Read More

ಕರ್ನಾಟಕ ಬಂದ್​​ ಎಫೆಕ್ಟ್​​: ಬಾಟಲ್​​ ಹಿಡಿದು ಹೋದ್ರೆ ಇಂದು ಬಂಕ್​ಗಳಲ್ಲಿ ಸಿಗಲ್ಲ ಪೆಟ್ರೋಲ್​​! – Kannada News | Karnataka Bandh Effect: Petrol Not Available for Those Carrying Bottles Today

ಬೆಂಗಳೂರು, ಆಗಸ್ಟ್​​ 13: ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಪೆಟ್ರೋಲ್ ಬಂಕ್‌ಗಳಿಗೆ ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ಬಾಟಲಿಗಳಲ್ಲಿ ಪೆಟ್ರೋಲ್ ವಿತರಣೆ ಮಾಡದಂತೆ ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಲಾಗಿದೆ. ಬಾಟಲಿಗಳಲ್ಲಿ ಪೆಟ್ರೋಲ್ ನೀಡುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಆತಂಕ ಹಿನ್ನೆಲ ಮಹತ್ವದ ಸೂಚನೆ ನೀಡಲಾಗಿದೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More