ದಯಾಮರಣ ಕೊಡಿಸಿ ಎಂದು ಸಚಿವರಿಗೆ ಕೈಮುಗಿದು ವ್ಯಾಪಾರಿಯ ಮನವಿ: ಕಾರಣ ಇಲ್ಲಿದೆ – Kannada News | Belagavi Trader Pleads for Mercy Killing to Minister Satish Jarkiholi Amidst Livelihood Crisis
ಬೆಳಗಾವಿ, ಮೇ 22: ನಗರದಲ್ಲಿ ಬೀದಿ ವ್ಯಾಪಾರ ನಡೆಸುವ ವರ್ತಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದ ಸಭೆಯಲ್ಲಿ ತಮ್ಮ ದುಸ್ಥಿತಿಯನ್ನು ಕಣ್ಣೀರು ಹಾಕಿ ನಿವೇದಿಸಿಕೊಂಡಿದ್ದಾರೆ. ಈ ಸಂಬಂಧ ಸಚಿವರಿಗೆ ವ್ಯಾಪಾರಿಯೊಬ್ಬರು ಕೈಮುಗಿದು ದಯಾಮರಣ ಕೊಡಿಸಿ ಎಂದು ಬೇಡಿಕೊಂಡಿರುವ ಪ್ರಸಂಗ ನಡೆದಿದೆ. ಈ ವ್ಯಾಪಾರಿಗಳ ಮೂರು ತಿಂಗಳ ವ್ಯಾಪಾರ ಅನುಮತಿ ಅವಧಿ ಮುಗಿದು ಆರರಿಂದ ಎಂಟು ತಿಂಗಳು ಕಳೆದಿದ್ದು, ಇನ್ನೂ ವಿಸ್ತರಣೆಯಾಗಿಲ್ಲ. ಇದರಿಂದಾಗಿ ಅವರ ಜೀವನ ನಿರ್ವಹಣೆಗೆ ಅಡ್ಡಿಯಾಗಿದ್ದು, ನಿರಂತರ ಒತ್ತಡ ಎದುರಿಸುತ್ತಿದ್ದಾರೆ. ಸಂಡೇ…