ರಶ್ಮಿಕಾ-ವಿಜಯ್ ಆರತಕ್ಷತೆಯಲ್ಲಿ ಭಾಗಿಯಾದ ಕನ್ನಡದ ಸೆಲೆಬ್ರಿಟಿಗಳು
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆರತಕ್ಷತೆ ಹೈದರಾಬಾದ್ನಲ್ಲಿ ಮಾರ್ಚ್ 4ರಂದು ನಡೆಯಿತು. ಈ ವೇಳೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನವ ದಂಪತಿಗೆ ಶುಭಾಶಯ ಕೋರಿದರು. ಈ ಪೈಕಿ ಕನ್ನಡದವರೂ ಇದ್ದರು. ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ರಶ್ಮಿಕಾ ಮಂದಣ್ಣ ಆಹ್ವಾನ ನೀಡಿದ್ದರು. ಅವರು ಆಮಂತ್ರಣ ಸ್ವೀಕರಿಸಿ ಹೈದರಾಬಾದ್ಗೆ ತೆರಳಿದ್ದರು. ದಂಪತಿಗೆ ವಿಶ್ ಮಾಡಿ ಅವರು ಮರಳಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ಆಶಿಕಾ ರಂಗನಾಥ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಫ್ರೆಂಡ್ಶಿಪ್ನ ಇಬ್ಬರೂ…