ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಬಿಡುಗಡೆ ಆಗಿ ಹಿಟ್ ಸಹ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಅನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ‘ಕರಾವಳಿ’ ಸಿನಿಮಾವನ್ನು ಯುವ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ‘ಕರಾವಳಿ’ ಸಿನಿಮಾ ಹಿಟ್ ಆಗಿದೆ, ಗುರುದತ್ ಅವರ ಮುಂದಿನ ಪ್ಲ್ಯಾನ್ ಏನು? ಯಾವ ರೀತಿಯ ಸಿನಿಮಾ ಅವರು ಮುಂದೆ ಮಾಡಲಿದ್ದಾರೆ. ಯಾರೊಟ್ಟಿಗೆ ಅವರು ಕೆಲಸ ಮಾಡಲಿದ್ದಾರೆ? ಟಿವಿ9 ಜೊತೆಗೆ ಅವರ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
