ರೇಣುಕಾ ಸ್ವಾಮಿ (Renuka Swamy) ಕೊಲೆ ಆಧರಿಸಿದ್ದು ಎನ್ನಲಾಗಿದ್ದ ‘ಬಾಸ್’ ಸಿನಿಮಾ ಇಂದು (ಜುಲೈ 07) ಬಿಡುಗಡೆ ಆಗಿದೆ. ಸಾಕಷ್ಟು ನ್ಯಾಯಾಲಯದ ದಾವೆ, ವಾದ, ಪ್ರತಿವಾದಗಳ ಬಳಿಕ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ದರ್ಶನ್ ಅಭಿಮಾನಿಗಳು ಸಾಕಷ್ಟು ಕುತೂಹಲದಿಂದ ಈ ಸಿನಿಮಾ ಅನ್ನು ತಂಡಗಳಾಗಿ ಬಂದು ವೀಕ್ಷಿಸಿದ್ದಾರೆ. ಸಿನಿಮಾದ ನಟ, ನಿರ್ಮಾಪಕ ಎರಡೂ ಆಗಿರುವ ತನಿಷ್ ಶಿವಣ್ಣ, ಟಿವಿ9 ಜೊತೆಗೆ ಮಾತನಾಡಿದ್ದು, ‘ಬಾಸ್’ ಸಿನಿಮಾ ನೋಡಿದ ದರ್ಶನ್ ಅಭಿಮಾನಿಗಳು ತಮ್ಮ ಬಳಿ ಬಂದು ಹೇಳಿದ್ದೇನು? ಎಂಬುದನ್ನು ವಿವರಿಸಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
