ಹೀರೋ ಆಗಬೇಕೆಂಬ ಕನಸು ಈಡೇರಿಸಿಕೊಂಡ ರೈತ ಚೇತನ್: ವಿಡಿಯೋ – Kannada News | Yuva Raitha Chethan talks about his movie Devi

ಯುವ ರೈತ ಚೇತನ್, ‘ದೇವಿ’ (Devi) ಸಿನಿಮಾನಲ್ಲಿ ನಾಯಕರಾಗಿ ನಟಿಸಿದ್ದಾರೆ. ನಾಯಕ ನಟ ಆಗಬೇಕು ಎಂಬುದು ಅವರ 10 ವರ್ಷದ ಕನಸಂತೆ. ಆ ಕನಸನ್ನು ‘ದೇವಿ’ ಸಿನಿಮಾ ಮೂಲಕ ಈಡೇರಿಸಿಕೊಂಡಿದ್ದಾರೆ. ಸಿನಿಮಾದ ಪ್ರಚಾರಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚೇತನ್, ತಾವು ನಟ ದರ್ಶನ್ ಅವರ ಅಭಿಮಾನಿ ಆಗಿದ್ದು, ಅವರನ್ನು ನೋಡಿ ಸಿನಿಮಾ ಹೀರೋ ಆಗಬೇಕೆಂಬ ಕನಸು ಮೂಡಿತ್ತು ಎಂದು ಹೇಳಿದ್ದಾರೆ. ಯುವ ರೈತ ಎಂದು ತಮ್ಮನ್ನು ಕರೆದುಕೊಳ್ಳು ಚೇತನ್ ಚಿತ್ರರಂಗದ ಬಗ್ಗೆ, ತಮ್ಮ ಸಿನಿಮಾ ‘ದೇವಿ’ ಬಗ್ಗೆ ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *