Minister Vijayanand Kashappanavar Oath: ಪಂಚಪೀಠಾಧೀಶ್ವರ ಹೆಸರಲ್ಲಿ ಕಾಶಪ್ಪನವರ್ ಪ್ರಮಾಣವಚನ – Kannada News | DK Shivakumar Cabinet: Minister Vijayanand Kashappanavar Takes Oath in the Name of Panchapithadheeshwara

ಬೆಂಗಳೂರು, ಆಗಸ್ಟ್​ 03: ಸಿಎಂ ಡಿಕೆ ಶಿವಕುಮಾರ್​ ಸಂಪುಟದಲ್ಲಿ 19 ಸಚಿವರ ಪೈಕಿ ವಿಜಯಾನಂದ ಕಾಶಪ್ಪನವರ್​​​ ಕೂಡ ಒಬ್ಬರು. ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದ ಕಾಶಪ್ಪನವರ್, ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಪದಗ್ರಹಣ ವೇಳೆ ತಡಬಡಾಯಿಸಿದ ಕಾಶಪ್ಪನವರ್, ಕೂಡಲಸಂಗಮೇಶ್ವರ, ಪಂಚಪೀಠಾದೀಶ್ವರರು, ಬುದ್ಧ, ಬಸವ, ಅಂಬೇಡ್ಕರ್‌ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಹೀಗೆ ದೇವರ ಸಾಲು ಹೆಚ್ಚಾಗ್ತಿದ್ದಂತೆ ರಾಜ್ಯಪಾಲರಿಂದ ಸೂಚನೆ ಬಂತು. ಕೊನೆಗೆ ಸಂವಿಧಾನದ ಹೆಸರು ಹೇಳಿ ತಮ್ಮ ಪದಗ್ರಹಣ ಮುಗಿಸಿದರು. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *