Headlines

ಹಿಂದೂ ದೇವಸ್ಥಾನಗಳನ್ನ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವಂತೆ ಆಂದೋಲನಕ್ಕೆ ಮುಂದಾದ ವಿಎಚ್​​ಪಿ – Kannada News | VHP Decides to Launch Campaign to Free Hindu Temples from Government Control

ಮಂಗಳೂರು, ಆಗಸ್ಟ್​​ 06: ‘ದೇಶಾದ್ಯಂತ ಇರುವ ಹಿಂದೂ ದೇವಸ್ಥಾನಗಳನ್ನು (Hindu Temples) ಸರ್ಕಾರಗಳ ನಿಯಂತ್ರಣದಿಂದ ಮುಕ್ತಗೊಳಿಸಲು ವಿಶ್ವ ಹಿಂದೂ ಪರಿಷತ್ (VHP) ರಾಮಜನ್ಮಭೂಮಿ ಹೋರಾಟದ ಮಾದರಿಯಲ್ಲೇ ಬೃಹತ್ ಜನಾಂದೋಲನ ರೂಪಿಸಲು ನಿರ್ಧರಿಸಿದೆ’ ಎಂದು ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಸಂಘಟನಾತ್ಮಕ ವಿಭಾಗಗಳ ಭೇಟಿ ಹಾಗೂ ಸಂತರಿಂದ ಮಾರ್ಗದರ್ಶನ ಪಡೆಯುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿರುವುದಾಗಿ’ ಮಾಹಿತಿ ನೀಡಿದರು. ಹಿಂದೂ ದೇವಾಲಯಗಳ ಮೇಲೆ ಮಾತ್ರ ಏಕೆ ಸರ್ಕಾರದ ನಿಯಂತ್ರಣ? ‘ಸರ್ಕಾರಗಳು…

Read More

ಪ್ರಧಾನಿ ಮೋದಿಗೆ ಕರೆ ಮಾಡಿದ ನೆತನ್ಯಾಹು; ಪಶ್ಚಿಮ ಏಷ್ಯಾ ಸಂಘರ್ಷ, ಭಾರತ-ಇಸ್ರೇಲ್ ಸಂಬಂಧದ ಕುರಿತು ಚರ್ಚೆ – Kannada News | PM Modi receives call from Benjamin Netanyahu discusses West Asia conflict and India Israel bilateral ties

ನವದೆಹಲಿ, ಆಗಸ್ಟ್ 6: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಂದು (ಆಗಸ್ಟ್ 6) ದೂರವಾಣಿ ಕರೆ ಮಾಡಿದ್ದು, ಪಶ್ಚಿಮ ಏಷ್ಯಾದ ಇತ್ತೀಚಿನ ವಿದ್ಯಮಾನಗಳು ಹಾಗೂ ಭಾರತ-ಇಸ್ರೇಲ್ ದ್ವಿಪಕ್ಷೀಯ ಬಾಂಧವ್ಯದ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಇಬ್ಬರೂ ನಾಯಕರು ಭಾರತ-ಇಸ್ರೇಲ್ ವಿಶೇಷ ಆಯಕಟ್ಟಿನ ಪಾಲುದಾರಿಕೆಯಲ್ಲಿ (Special Strategic Partnership) ಸಾಧಿಸಲಾದ ಸುಸ್ಥಿರ ಪ್ರಗತಿಯ ಬಗ್ಗೆ ಚರ್ಚಿಸಿದರು. ಉಭಯ ದೇಶಗಳ ಪರಸ್ಪರ ಹಿತಾಸಕ್ತಿಗಾಗಿ ವಿವಿಧ…

Read More

ಮೇಕೆದಾಟು – ಕಿಶಾವು: ಅಂತಾರಾಜ್ಯ ನೀರು ನಿರ್ವಹಣೆಯ ಎರಡು ಭಿನ್ನ ಮಾದರಿಗಳು – Kannada News | Mekedatu vs Kishau: Two Contrasting Models of Interstate Water Disputes in India

ಮೇಕೆದಾಟು ಬಳಿ ಕಾವೇರಿ ನದಿImage Credit source: Ashish Gupta/500Px Plus/Getty Images ಬೆಂಗಳೂರು, ಆಗಸ್ಟ್ 6: ಭಾರತದಲ್ಲಿ ಅಂತಾರಾಜ್ಯ ನೀರು ವಿವಾದಗಳು ಕೇವಲ ನೀರಿನ ಹಂಚಿಕೆಗೆ ಸೀಮಿತವಾಗಿರದೆ, ಕುಡಿಯುವ ನೀರು, ನೀರಾವರಿ, ವಿದ್ಯುತ್ ಉತ್ಪಾದನೆ, ಪರಿಸರ ಕಾಳಜಿ ಮತ್ತು ಪ್ರಾದೇಶಿಕ ರಾಜಕೀಯ ಹಿತಾಸಕ್ತಿಗಳ ಸವಾಲನ್ನು ಒಳಗೊಂಡಿರುತ್ತವೆ. ಮಳೆ ಅಭಾವ ಹಾಗೂ ಜಲಾಶಯಗಳ ನೀರಿನ ಮಟ್ಟ ಕುಸಿತವು ರಾಜ್ಯಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇಂತಹ ಸಮಸ್ಯೆಗಳಿಗೆ ಕೇವಲ ನ್ಯಾಯಾಲಯ ಅಥವಾ ನ್ಯಾಯಮಂಡಳಿಗಳ ತೀರ್ಪುಗಳಷ್ಟೇ ಸಾಲದು; ಸಾಂಸ್ಥಿಕ…

Read More

ಆಭರಣದಂಗಡಿಗಳಿಗೆ ಭರ್ಜರಿ ಸುದ್ದಿ; ಜಿಎಂಎಸ್ ಸ್ಕೀಮ್​ನಲ್ಲಿ ಶೇ. 1 ಕಮಿಷನ್ ಕೊಡಲು ಸರ್ಕಾರದ ಮುಂದೆ ಪ್ರಸ್ತಾವ – Kannada News | Jewellers to get 1pc commission in revised Gold Monetization Scheme proposal by IBJA

ನವದೆಹಲಿ, ಆಗಸ್ಟ್ 6: ಭಾರತದ ಮನೆಗಳಲ್ಲಿ ಬಳಕೆಯಾಗದೆ ಕೊಳೆಯುತ್ತಿರುವ ಚಿನ್ನ ಸಾವಿರಾರು ಟನ್​ಗಳಷ್ಟಿರಬಹುದು ಎಂಬ ಅಂದಾಜು ಇದೆ. ಇವುಗಳನ್ನು ನಗದೀಕರಿಸಿದರೆ ಆರ್ಥಿಕತೆಗೆ ಸಖತ್ ಪುಷ್ಟಿ ಸಿಗುತ್ತದೆ ಎನ್ನುವುದು ಆರ್ಥಿಕಜ್ಞರ ಅನಿಸಿಕೆ. ಈ ನಿಟ್ಟಿನಲ್ಲಿ ಸರ್ಕಾರವೂ ವಿವಿಧ ಯೋಜನೆಗಳನ್ನು ಹಾಕಿದೆ. ಅದರಲ್ಲಿ ಗೋಲ್ಡ್ ಮಾನಿಟೈಸಿಂಗ್ ಸ್ಕೀಮ್ ಅಥವಾ ಜಿಎಂಎಸ್ (GMS – ಚಿನ್ನ ನಗದೀಕರಣ ಯೋಜನೆ) ಒಂದು. ಆದರೆ, ಇದು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಹೀಗಾಗಿ, ಸರ್ಕಾರ ಈ ಯೋಜನೆಯಲ್ಲಿ ಸ್ವಲ್ಪ ಪರಿಷ್ಕರಣೆ ತರಲು ಯೋಜಿಸುತ್ತಿದ್ದು, ಕೆಲ ಬದಲಾವಣೆಗಳನ್ನು…

Read More

IND vs SL: ಅಭ್ಯಾಸ ಪಂದ್ಯಕ್ಕೂ ಮುನ್ನ ಕೈಗೆ ಗಾಯ ಮಾಡಿಕೊಂಡ ಶುಭ್​ಮನ್ ಗಿಲ್ – Kannada News | Shubman Gill Injury Scare: India vs Sri Lanka Practice Match in Doubt

ಆದಾಗ್ಯೂ, ಬ್ಯಾಟಿಂಗ್ ಅಭ್ಯಾಸದ ನಂತರ, ನಾಯಕ ಗಿಲ್ ಇತರ ಆಟಗಾರರೊಂದಿಗೆ ಸ್ಲಿಪ್ ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದ್ದಾಗ, ಚೆಂಡು ಅವರ ಗಾಯಗೊಂಡ ಹೆಬ್ಬೆರಳಿಗೆ ತಗುಲಿದೆ. ಇದರಿಂದಾಗಿ ಗಿಲ್ ತೀವ್ರ ನೋವಿನಿಂದ ಬಳಲುತ್ತಿರುವುದು ಕಂಡುಬಂದಿತು. ಕೂಡಲೇ ವೈದ್ಯಕೀಯ ಸಿಬ್ಬಂದಿ ಮತ್ತೊಮ್ಮೆ ಗಿಲ್ ಅವರನ್ನು ಪರೀಕ್ಷಿಸಿತು. ಇದಾದ ಬಳಿಕ ಗಿಲ್ ಮುಂದಿನ ಅಭ್ಯಾಸದಲ್ಲಿ ಭಾಗವಹಿಸದೆ ವಿಶ್ರಾಂತಿಗೆ ತೆರಳಿದರು ಎಂದು ವರದಿಯಾಗಿದೆ(PC-PTI). Source link

Read More

899.35 ಕೋಟಿ ವಂಚನೆ ಕೇಸ್​: ದೀಪಕ್ ಕೇಬಲ್ ಕಂಪನಿಯ 150 ಕೋಟಿ ರೂ ಮೌಲ್ಯದ ಆಸ್ತಿ ಜಪ್ತಿ – Kannada News | Deepak Cable Bank Fraud: ED Attaches Properties Worth 150 Crore

ಬೆಂಗಳೂರು, ಆಗಸ್ಟ್​​ 06: ಎಸ್​ಬಿಐ ಬ್ಯಾಂಕ್ ಒಕ್ಕೂಟಕ್ಕೆ ವಂಚನೆ, ಸಾಲದ ಹಣದ ದುರುಪಯೋಗ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೀಪಕ್ ಕೇಬಲ್ (ಇಂಡಿಯಾ) ಲಿಮಿಟೆಡ್ (Deepak Cables (India) Limited) ವ್ಯವಸ್ಥಾಪಕ ನಿರ್ದೇಶಕ ಕೆ. ವೆಂಕಟೇಶ್ವರ ರಾವ್, ನಿರ್ದೇಶಕಿ ಸತ್ಯವತಿ ಬಾಲ್​​ ಹಾಗೂ ಅವರ ಸಹವರ್ತಿ ಸಂಸ್ಥೆಗಳಿಗೆ ಸೇರಿದ ಮಾರುಕಟ್ಟೆ ಮೌಲ್ಯದ ಸುಮಾರು 150 ಕೋಟಿಗೂ ಹೆಚ್ಚು ಸ್ಥಿರಾಸ್ತಿನ್ನು ಬೆಂಗಳೂರು ವಲಯದ ಇಡಿ (ED) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002ರ…

Read More

ರಕ್ತ ಹೆಪ್ಪುಗಟ್ಟಲು ವಿಟಮಿನ್ ಕೆ ಏಕೆ ಮುಖ್ಯ? ಈ ಆಹಾರಗಳನ್ನು ಮಿಸ್ ಮಾಡ್ದೆ ತಿನ್ನಿ – Kannada News | Vitamin K Benefits: Foods, Deficiency Symptoms and Expert Tips

ದೇಹ ಆರೋಗ್ಯವಾಗಿರಲು ವಿಟಮಿನ್ ಎ, ಸಿ, ಡಿ ಮಾತ್ರವಲ್ಲ, ವಿಟಮಿನ್ ಕೆ ಕೂಡ ಅತ್ಯಗತ್ಯ. ರಕ್ತ ಹೆಪ್ಪುಗಟ್ಟುವಿಕೆ (Blood Clotting), ಎಲುಬುಗಳ ಬಲ, ಹೃದಯದ ಆರೋಗ್ಯ ಸೇರಿದಂತೆ ದೇಹದ ಹಲವು ಪ್ರಮುಖ ಕಾರ್ಯಗಳಲ್ಲಿ ವಿಟಮಿನ್ ಕೆ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಕೊರತೆಯಾದರೆ ಸಣ್ಣ ಗಾಯವಾದರೂ ರಕ್ತಸ್ರಾವ ಹೆಚ್ಚು ಸಮಯ ಮುಂದುವರಿಯಬಹುದು. ಅಲ್ಲದೆ ದೇಹದಲ್ಲಿ ಸುಲಭವಾಗಿ ನೀಲಿ ಕಲೆಗಳು ಮೂಡುವುದು, ಎಲುಬುಗಳು ದುರ್ಬಲವಾಗುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಬಹುದು. ಹಾಗಾದರೆ ವಿಟಮಿನ್ ಕೆ ಯಾಕೆ ಮುಖ್ಯ, ಯಾವ…

Read More

ಮೊದಲ ಸಭೆಯಲ್ಲೇ ಅಧಿಕಾರಿಗಳ ಬೆವರಿಳಿಸಿದ ನೂತನ ಸಚಿವ ಕಾಶಪ್ಪನವರ್: ಕಚೇರಿಗಳಿಗೆ ತಡವಾಗಿ ಬರುವವರಿಗೆ ವಾರ್ನ್ – Kannada News | Minister Vijayanand Kashappanavar angry on officials in his first meeting: Warning for those arriving late to offices

ವಿಜಯಾನಂದ ಕಾಶಪ್ಪನವರ್Image Credit source: tv9 kannada ಬಾಗಲಕೋಟೆ, ಆಗಸ್ಟ್​​ 06: ಬಾಗಲಕೋಟೆ (bagalkot) ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ (Vijayanand Kashappanavar) ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಸಭೆಯಲ್ಲೇ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡರು. ಕುಡಿಯುವ ನೀರಿನ ವಿಚಾರವಾಗಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದರು. ಅಷ್ಟೇ ಅಲ್ಲದೆ ಕಚೇರಿಗಳಿಗೆ ತಡವಾಗಿ ಬರುವ ಅಧಿಕಾರಗಳಿಗೂ ಖಡಕ್​​ ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳನ್ನ ತೀವ್ರ ತರಾಟೆ ತೆಗೆದುಕೊಂಡ ವಿಜಯಾನಂದ ಕಾಶಪ್ಪನವರ್ ಬಾಗಲಕೋಟೆ ಜಿಲ್ಲಾ ಪಂಚಾಯತ್…

Read More

‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಅನಾವರಣ ಆಗಲಿದೆ ಬೆಂಗಳೂರಿನ ಮೆಜೆಸ್ಟಿಕ್ ಲೋಕ – Kannada News | Vinay Rajkumar talks about City Lights movie and Majestic Bengaluru

ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ಹಾಗೂ ನಟ ವಿನಯ್ ರಾಜ್​ಕುಮಾರ್ (Vinay Rajkumar) ಅವರು ‘ಸಿಟಿ ಲೈಟ್ಸ್’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರಕ್ಕೆ ದುನಿಯಾ ವಿಜಯ್ ನಿರ್ದೇಶನ ಮಾಡಿದ್ದಾರೆ. ‘ಈ ಸಿನಿಮಾದಿಂದ ನಾನು ಸಾಕಷ್ಟು ವಿಷಯ ಕಲಿತೆ. ಬೆಂಗಳೂರಿಗೆ ಬೇರೆ ಬೇರೆ ಊರುಗಳಿಂದ ಪ್ರತಿ ದಿನ ಸಾವಿರಾರು ಜನರು ಬರುತ್ತಾರೆ. ನನ್ನ ಪಾತ್ರ ಕೂಡ ಈ ಸಿನಿಮಾದಲ್ಲಿ ಹಾಗೆಯೇ ಇದೆ. ಪ್ರೇಕ್ಷಕರಿಗೆ ನನ್ನ ಪಾತ್ರ ಕನೆಕ್ಟ್ ಆಗುತ್ತದೆ. ಮೆಜೆಸ್ಟಿಕ್​ನಲ್ಲಿ ಜನರಿಗೆ ಹಲವು ರೀತಿಯ…

Read More

ನಂದನ್ ನಿಲೇಕಣಿ ಪ್ರಕಾರ ಎಐ ಪರಿಣಾಮದಲ್ಲಿ ಕೆಲಸಗಳು ಎಲ್ಲಿ ಹೆಚ್ಚು ನಷ್ಟ, ಎಲ್ಲಿ ಹೆಚ್ಚು ಸೃಷ್ಟಿ? – Kannada News | Nandan Nilekani tells where will be the most job disruptions by AI

ನವದೆಹಲಿ, ಆಗಸ್ಟ್ 6: ಎಐನಿಂದ ಯಾವ್ಯಾವ ಕೆಲಸಗಳು ಹೋಗುತ್ತವೆ ಎನ್ನುವ ಚರ್ಚೆ ಕಳೆದ ಒಂದೆರಡು ವರ್ಷದಿಂದ ಕೇಳಿಬರುತ್ತಲೇ ಇದೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರು ಈ ವಿಚಾರದ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಆಟೋಮೇಷನ್‌ನಿಂದಾಗಿ ಉದ್ಯೋಗ ಮಾರುಕಟ್ಟೆಯಲ್ಲಿ ಉಂಟಾಗುವ ಬದಲಾವಣೆಗಳ ಕುರಿತು ಅವರು ಮಾತನಾಡಿದ್ದಾರೆ. ಅವರ ಪ್ರಕಾರ, ದೊಡ್ಡ ಸಂಸ್ಥೆಗಳು ನಿರ್ದಿಷ್ಟ ಮತ್ತು ಪುನರಾವರ್ತಿತ ಪ್ರಕ್ರಿಯೆಗಳನ್ನು (Routine & Standardised Tasks) ಹೆಚ್ಚು ಹೊಂದಿರುವ ಕಾರಣ, ಅವುಗಳ ಮೇಲೆಯೇ AI…

Read More