Headlines

ನೂತನ ಸಚಿವರಿಗೆ ಇಂದೇ ಖಾತೆ ಹಂಚಿಕೆ?: ಮಂತ್ರಿಗಳಿಗೆ ಖಡಕ್​​ ಸೂಚನೆ ಕೊಟ್ಟಿದ್ದೇಕೆ ಹೈಕಮಾಂಡ್​​? – Kannada News | Portfolio Allocation for New Karnataka Ministers Today? Why the High Command Issued a Stern Directive

ಬೆಂಗಳೂರು, ಆಗಸ್ಟ್​​ 06: ಕರ್ನಾಟಕದಲ್ಲಿ ನೂತನವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರಿಗೆ ಇಂದು ಖಾತೆ ಹಂಚಿಕೆ ಆಗುವ ಸಾಧ್ಯತೆ ಇದೆ. ಇಂದು ರಾತ್ರಿಯೊಳಗೆ 19 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡುವ ನಿರೀಕ್ಷೆಯಿದೆ.ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ತಡರಾತ್ರಿ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಹೀಗಿದ್ದರೂ ಮತ್ತೊಂದು ಸುತ್ತಿನ ಚರ್ಚೆ ಬಳಿಕ ಅಂತಿಮ ನಿರ್ಧಾರವಾಗಲಿದೆ. ನೂತನ ಸಚಿವರಿಗೆ ಖಾತೆ ಹಂಚಿದರೂ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇರುವ ಕಾರಣ ಹೀಗಾಗಿ ಯಾವುದೇ ಖಾತೆ ನೀಡಿದರೂ ಕಾರ್ಯ…

Read More

892 ಕೋಟಿ: ಪತಿ ರಣ್​​ಬೀರ್ ಕಪೂರ್ ಅನ್ನೇ ಹಿಂದಿಕ್ಕಿದ ನಟಿ ಆಲಿಯಾ ಭಟ್ – Kannada News | Alia Bhatt’s brand value calculated around 892 crore rs higher than Ranbir Kapoor

ಇತ್ತೀಚೆಗಿನ ನಟ, ನಟಿಯರು ಕೇವಲ ನಟನಾ ವೃತ್ತಿಗೆ ಸೀಮಿತವಾಗಿಲ್ಲ. ಉದ್ಯಮಿಗಳು ಸಹ ಹೌದು. ಅದರಲ್ಲೂ ಬಾಲಿವುಡ್ (Bollywood) ನಟಿಯರು ದೊಡ್ಡ ದೊಡ್ಡ ಉದ್ಯಮಗಳಲ್ಲಿ ಪಾಲುದಾರಿಕೆ ಹೊಂದಿದ್ದಾರೆ. ಕೆಲವರು ಸ್ವಂತದ ಸಂಸ್ಥೆಗಳನ್ನು ಕಟ್ಟಿ ಬಲು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳ ಆಸ್ತಿ ಮೌಲ್ಯ ಅಥವಾ ಬ್ರ್ಯಾಂಡ್ ಮೌಲ್ಯ ಆಗಾಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ವೃತ್ತಿ ಹಾಗೂ ಉದ್ಯಮದಲ್ಲಿ ಹೆಚ್ಚು ಹೆಚ್ಚು ಯಶಸ್ಸು ಗಳಿಸುತ್ತಲೂ ಈ ಬ್ರ್ಯಾಂಡ್ ಮೌಲ್ಯ ಹೆಚ್ಚುತ್ತಲೇ ಸಾಗುತ್ತದೆ. ಕೆಲ ವರ್ಷಗಳ ಹಿಂದೆ ತಮ್ಮ ಬುದ್ಧಿಪತ್ತೆಯಿಂದಾಗಿ ‘ಪೆದ್ದಿ’ ಎನಿಸಿಕೊಂಡಿದ್ದ…

Read More

IND vs PAK: ಕ್ರಿಕೆಟ್‌ನಲ್ಲಿ ಭಾರತ- ಪಾಕ್ ಮುಖಾಮುಖಿ ಯಾವಾಗ? – Kannada News | Asian Games 2026: India vs Pakistan Cricket Showdown Final Match Only?

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಕ್ರಿಕೆಟ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದಕ್ಕೆ ಕಾರಣ ಎರಡೂ ತಂಡಗಳು ಪರಸ್ಪರ ದ್ವಿಪಕ್ಷೀಯ ಸರಣಿಗಳನ್ನು ಆಡದೆ ಇರುವುದು. ಆದಾಗ್ಯೂ ಉಭಯ ತಂಡಗಳು ಐಸಿಸಿ (ICC) ಹಾಗೂ ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಪರಸ್ಪರ ಮುಖಾಮುಖಿಯಾಗುತ್ತವೆ. ಈ ಈವೆಂಟ್​ಗಳು ಅಪರೂಪಕ್ಕೊಮ್ಮೆ ನಡೆಯುವುದರಿಂದ ಅಭಿಮಾನಿಗಳು ಎರಡು ತಂಡಗಳ ನಡುವಿನ ಕದನವನ್ನು ವೀಕ್ಷಿಸಲು ಸಾಕಷ್ಟು ಸಮಯ ಕಾಯಬೇಕು. ಇದೀಗ ಆ ಸಮಯ ಸನಿಹ ಬಂದಿದೆ. ಭಾರತ ಹಾಗೂ ಪಾಕಿಸ್ತಾನ…

Read More

Puja Tips: ಪೂಜೆಯಲ್ಲಿ ಕಲಶ ಸ್ಥಾಪನೆಯ ಮಹತ್ವ ಮತ್ತು ತೆಂಗಿನಕಾಯಿಯ ಸರಿಯಾದ ದಿಕ್ಕು – Kannada News | Kalasha Sthapana Guide: Correct Coconut Direction for Auspicious Hindu Pujas and Blessings

ಪೂಜೆಯಲ್ಲಿ ಕಲಶ ಸ್ಥಾಪನೆImage Credit source: Getty Images ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಕ್ರಮ, ವ್ರತ ಅಥವಾ ಹಬ್ಬದ ಪೂಜೆಗಳಿರಲಿ, ಕಲಶ ಸ್ಥಾಪನೆ ಇಲ್ಲದೆ ಆ ಪೂಜೆಯು ಪೂರ್ಣಗೊಳ್ಳುವುದಿಲ್ಲ. ನವರಾತ್ರಿ, ದೀಪಾವಳಿ, ಗಣೇಶ ಚತುರ್ಥಿ ಅಥವಾ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿಯ ಕಥೆಯಾಗಲಿ, ತಾಮ್ರ ಅಥವಾ ಮಣ್ಣಿನ ಕಲಶದ ಮೇಲೆ ಮಾವಿನ ಎಲೆಗಳನ್ನು ಇಟ್ಟು, ಅದರ ಮೇಲೆ ತೆಂಗಿನಕಾಯಿಯನ್ನು (ಶ್ರೀಫಲ) ಪ್ರತಿಷ್ಠಾಪಿಸುವುದು ಅತ್ಯಂತ ಪವಿತ್ರವಾದ ಆಚರಣೆಯಾಗಿದೆ. ಆದರೆ, ನಾವು ಆಗಾಗ್ಗೆ ಪೂಜೆಯ ಗಡಿಬಿಡಿಯಲ್ಲಿ ಮತ್ತು ಸಿದ್ಧತೆಗಳಲ್ಲಿ ಮುಳುಗಿ,…

Read More

2013ರ ಅತ್ಯಾಚಾರ ಪ್ರಕರಣ; ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್‌ಗೆ 10 ವರ್ಷ ಜೈಲು ಶಿಕ್ಷೆ – Kannada News | Tarun Tejpal former Tehelka Editor Gets 10 Years Jail For Raping Colleague in 2013

ಪಣಜಿ, ಆಗಸ್ಟ್ 6: ಸುಮಾರು 13 ವರ್ಷಗಳ ಹಿಂದೆ ಗೋವಾದ ರೆಸಾರ್ಟ್‌ ಒಂದರಲ್ಲಿ ನಡೆದ ತೆಹೆಲ್ಕಾ ಥಿಂಕ್​ಫೆಸ್ಟ್ ಕಾರ್ಯಕ್ರಮದಲ್ಲಿ ಮಹಿಳಾ ಸಹೋದ್ಯೋಗಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ‘ತೆಹಲ್ಕಾ’ ನಿಯತಕಾಲಿಕೆಯ ಸ್ಥಾಪಕ ತರುಣ್ ತೇಜ್‌ಪಾಲ್ (Tarun Tejpal) ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು, ಅವರಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. 2021ರಲ್ಲಿ ವಿಚಾರಣಾ ನ್ಯಾಯಾಲಯವು ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ವಜಾಗೊಳಿಸಿದ ಹೈಕೋರ್ಟ್, 2…

Read More

ಎಟಿಎಂ ಕಾರ್ಡ್‌ ಇದ್ರೆ ಸಾಕು, ಅಕೌಂಟ್‌ಗೆ ಹಣ ಡೆಪಾಸಿಟ್ ಮಾಡೋದು ಸುಲಭ – Kannada News | How to deposit money in a cash deposit machine

ಸಾಂದರ್ಭಿಕ ಚಿತ್ರ Image Credit source: krisanapong detraphiphat/Moment/Getty Images ಈಗೇನಿದ್ದರೂ ಹಣಕಾಸಿನ ವಹಿವಾಟು ತುಂಬಾ ಸುಲಭವೇ ಆಗಿದೆ. ದುಡ್ಡು ಬೇಕಾದ್ರೆ, ಡೆಪಾಸಿಟ್ (deposit) ಮಾಡ್ಬೇಕಾದ್ರೂ ಬ್ಯಾಂಕ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಕ್ಯಾಶ್ ಡೆಪಾಸಿಟ್ ಮೆಷಿನ್ (Cash Deposit Machines) ಇದ್ರೆ ಅದರ ಮೂಲಕ ಹಣ ಜಮಾ ಮಾಡಬಹುದು. ಇಲ್ಲಿ ಕಾರ್ಡ್ ಬಳಸಿ ಅಥವಾ ಕಾರ್ಡ್ ಇಲ್ಲದೇ ಹಣ ಡೆಪಾಸಿಟ್ ಮಾಡುವ ಎರಡು ಅವಕಾಶವೂ ಇದೆ. ಇದ್ರಿಂದ ನಿಮ್ಮ ಸಮಯ ಕೂಡ ಉಳಿಯುತ್ತದೆ. ಎಟಿಎಂ ಕಾರ್ಡ್ ಬಳಸಿ …

Read More

IND vs SL: ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಟೀಂ ಇಂಡಿಯಾಕ್ಕಾಗುವ ಲಾಭವೇನು? – Kannada News | India vs Sri Lanka Test: WTC Final Hopes! Points Table Impact Explained

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ತಂಡ ಶ್ರೀಲಂಕಾ (India vs Sri Lanka) ಪ್ರವಾಸ ಮಾಡಿದೆ. ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ, ಶ್ರೀಲಂಕಾ ನೆಲದಲ್ಲಿ ಮೊದಲ ಬಾರಿಗೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದ್ದು, 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ( World Test Championship) ಫೈನಲ್‌ ರೇಸ್​ನಲ್ಲಿ ಉಳಿಯಬೇಕೆಂದರೆ ಭಾರತ ಈ ಸರಣಿಯನ್ನು ಗೆಲ್ಲಲೇಬೇಕು. ಒಂದು ವೇಳೆ ಈ ಟೆಸ್ಟ್ ಸರಣಿಯಲ್ಲಿ ಭಾರತ…

Read More

ಮಧ್ಯರಾತ್ರಿ ಗುಂಡಿನ ಸದ್ದು: ಬೆಚ್ಚಿಬಿದ್ದ ಅಪಾರ್ಟ್‌ಮೆಂಟ್‌ ಜನರು; ನಡೆದಿದ್ದೇನು? – Kannada News | Drunk IT Employee Opens Fire with Air Gun on Security Guard in Anekal

ಆನೇಕಲ್, ಆಗಸ್ಟ್​​ 06: ಕುಡಿದ ಅಮಲಿನಲ್ಲಿ ಓರ್ವ ಟೆಕ್ಕಿ ತನ್ನ ಪ್ಲಾಟ್‌ನ ಬಾಲ್ಕನಿಯಿಂದ ಸೆಕ್ಯುರಿಟಿ ಗಾರ್ಡ್‌ಗಳು ಹಾಗೂ ಕಾರುಗಳ ಮೇಲೆ ಏರ್ ಗನ್‌ನಿಂದ ಫೈರಿಂಗ್ (air gun firing) ಮಾಡಿರುವ ಘಟನೆ ಆನೇಕಲ್ ತಾಲೂಕಿನ ಬಂಡಾಪುರ ಸಮೀಪದ ಸಿಪಾನಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಲಕ್ನೋ ಮೂಲದ ಅನುರಾಗ್ ತಿವಾರಿ (40) ಫೈರಿಂಗ್ ಮಾಡಿದ ವ್ಯಕ್ತಿ. ಅನುರಾಗ್ ತಿವಾರಿ ಐಟಿ ಉದ್ಯೋಗಿ ಆಗಿದ್ದು, ಸದ್ಯ ಪೊಲೀಸರು ಬಂಧಿಸಿದ್ದಾರೆ. ನಡೆದಿದ್ದೇನು? ಅನುರಾಗ್ ತಿವಾರಿ ವೈಟ್‌ಫೀಲ್ಡ್‌ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ…

Read More

ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯ ಹಾದಿಯಲ್ಲಿರುವುದು ಯಾಕೆ? ಇಲ್ಲಿವೆ ಪ್ರಮುಖ ಕಾರಣಗಳು – Kannada News | Know why Gold, silver prices rising, Weaker US dollar, lower treasury yield and other reasons

ನವದೆಹಲಿ, ಆಗಸ್ಟ್ 6: ಚಿನ್ನದ ಬೆಲೆ (Gold Rates) ಕಳೆದ ಎರಡು ದಿನಗಳಿಂದ ಭರ್ಜರಿ ಏರಿಕೆ ಕಾಣುತ್ತಿದೆ. ಜನವರಿ ತಿಂಗಳಲ್ಲಿ ಅದು ಮುಟ್ಟಿದ್ದ ಗರಿಷ್ಠ ಬೆಲೆ ಮಟ್ಟವನ್ನು ಮುಂದಿನ ಕೆಲ ವಾರಗಳಲ್ಲಿ ತಲುಪಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ. ಇರಾನ್ ಯುದ್ಧ ಶುರುವಾದಾಗ ಕುಸಿಯುತ್ತಿದ್ದ ಚಿನ್ನದ ಬೆಲೆ ಈಗ ಏರಿಕೆ ಕಾಣಲು ಏನು ಕಾರಣ? ಕಿಟ್ಕೋ (Kitco) ಸುದ್ದಿಸಂಸ್ಥೆ ವರದಿಯ ಪ್ರಕಾರ, ಯುಎಸ್ ಡಾಲರ್ ಮೌಲ್ಯ ಕುಸಿತ, ಯುಎಸ್ ಟ್ರೆಶರಿ ಯೀಲ್ಡ್ (Treasury Yields) ಕಡಿಮೆಯಾಗಿರುವುದು ಮತ್ತು ಆ…

Read More

ಲಾಲ್​​ಬಾಗ್ ಫ್ಲವರ್ ಶೋನಲ್ಲಿ ಸಿಗಲಿದೆ ಬಿಗ್​​ಬಾಸ್​​ಗೆ ಹೋಗುವ ಅವಕಾಶ – Kannada News | Bigg Boss Kannada Agnipariksha challenge in lalbagh botanical garden

ಬಿಗ್​​ಬಾಸ್ ಕನ್ನಡ (Bigg Boss Kannada) ಹೊಸ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸುದೀಪ್ ಅವರ ಪ್ರೊಮೊ ಒಂದು ಬಿಡುಗಡೆ ಆಗಿದ್ದು, ಶೀಘ್ರವೇ ದಿನಾಂಕ ಘೋಷಣೆ ಆಗಲಿದೆ. ಈ ಬಾರಿ ಸಾಮಾನ್ಯರು ಸಹ ಬಿಗ್​​ಬಾಸ್​​ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ. ಮೂಲಗಳ ಪ್ರಕಾರ ಈಗಾಗಲೇ ಸ್ಪರ್ಧಿಗಳ ಅಂತಿಮ ಪಟ್ಟಿಯೂ ರೆಡಿ ಆಗಿದೆ. ಕೆಲವೇ ದಿನಗಳಲ್ಲಿ ಬಿಗ್​​ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ. ಈ ಅದ್ಧೂರಿ ಗ್ರ್ಯಾಂಡ್ ಓಪನಿಂಗ್​​ ಅನ್ನು ನೇರವಾಗಿ ಅವಕಾಶ ಇದೀಗ ನಿಮ್ಮದಾಗಲಿದೆ….

Read More