Daily Devotional: ಕುಂಕುಮ ಅಥವಾ ವಿಭೂತಿ ಹಚ್ಚುವಾಗ ಈ ತಪ್ಪು ಮಾಡಲೇಬೇಡಿ; ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Kumkum Application: A Guide to Finger Usage
ಕುಂಕುಮ ಮತ್ತು ವಿಭೂತಿ ಹಚ್ಚುವ ಸರಿಯಾದ ವಿಧಾನ ದೇವಸ್ಥಾನದಿಂದ ತಂದ ಕುಂಕುಮ ಅಥವಾ ಅರ್ಚನೆ ಮಾಡಿದ ಕುಂಕುಮ ಇರಬಹುದು, ಈ ಪವಿತ್ರ ವಸ್ತುಗಳನ್ನು ಹಚ್ಚುವಾಗ ಯಾವ ಬೆರಳನ್ನು ಬಳಸಬೇಕು ಎಂಬುದು ಬಹಳ ಮುಖ್ಯ. ಸರಿಯಾದ ವಿಧಿ-ವಿಧಾನಗಳ ಮುಖೇನ ಕುಂಕುಮ ಹಚ್ಚಿದಾಗ ಬಾಂಧವ್ಯಗಳು ಉತ್ತಮಗೊಳ್ಳುತ್ತವೆ, ಅಹಂಕಾರ ಕಡಿಮೆಯಾಗುತ್ತದೆ, ಅದೃಷ್ಟ ಕೂಡಿಬರುತ್ತದೆ ಮತ್ತು ಶುಭ ಫಲಗಳು ದೊರೆಯುತ್ತವೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಕುಂಕುಮವನ್ನು…