Headlines

‘ಕಣ್ಮರೆಯಾಗುತ್ತಿರುವ ಮುಖಗಳು’; ಹಿಮಾಲಯದ ಜನರ ಕುರಿತ ಸದ್ಗುರು ಫೋಟೋ ಪುಸ್ತಕ ಬಿಡುಗಡೆ – Kannada News | Sadhguru Launches New Photo Essay Book Disappearing Faces which Captures Himalayan People Lifestyle

ನವದೆಹಲಿ, ಆಗಸ್ಟ್ 11: ನೇಪಾಳ ಮತ್ತು ಟಿಬೆಟ್‌ನ ಹಿಮಾಲಯ ಪರ್ವತ ಶ್ರೇಣಿಗಳ ಪ್ರವಾಸದ ವೇಳೆ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭೇಟಿಯಾದ ಜನರ ಅಪರೂಪದ ಛಾಯಾಚಿತ್ರಗಳನ್ನು ಒಳಗೊಂಡ ನೂತನ ಛಾಯಾಚಿತ್ರ ಪುಸ್ತಕ ‘ಡಿಸಪಿಯರಿಂಗ್ ಫೇಸಸ್ – ಎ ಫೋಟೋ ಪ್ರಬಂಧ’ (Disappearing Faces – A Photo Essay) ಅನ್ನು ನವದೆಹಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್​ನಲ್ಲಿ ಬಿಡುಗಡೆ ಮಾಡಲಾಯಿತು. ‘ಪೆಂಗ್ವಿನ್ ಇಂಡಿಯಾ’ ಪ್ರಕಟಿಸಿರುವ ಈ ಪುಸ್ತಕವು, ಹಿಮಾಲಯದ ಅತಿ ಎತ್ತರದ ಮತ್ತು ಸವಾಲಿನ ಭೂಪ್ರದೇಶಗಳಲ್ಲಿ…

Read More

ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನದ ಪೈಲಟ್ ಡ್ರಗ್ಸ್ ಸೇವಿಸಿದ್ದು ದೃಢ; ಸಂಸ್ಥೆಯ ಸಿಇಒಗೆ ಸರ್ಕಾರದಿಂದ ಸಮನ್ಸ್ – Kannada News | Air India Phuket Delhi flight pilot tests positive for drugs in two dope test

ನವದೆಹಲಿ, ಆಗಸ್ಟ್ 11: ಆಗಸ್ಟ್ 4ರಂದು ಹಾರಾಟದ ಮಧ್ಯೆ ದಿಢೀರನೆ ಸುಮಾರು 300 ಅಡಿ ಕೆಳಗೆ ಕುಸಿದು ಅಪಘಾತಕ್ಕೀಡಾಗಿದ್ದ ಫುಕೆಟ್-ದೆಹಲಿ ಏರ್ ಇಂಡಿಯಾ (Air India) ವಿಮಾನದ ಮುಖ್ಯ ಪೈಲಟ್ 2ನೇ ಡೋಪ್ ಪರೀಕ್ಷೆಯಲ್ಲೂ ಡ್ರಗ್ಸ್ (ಮಾದಕ ದ್ರವ್ಯ) ಸೇವಿಸಿರುವುದು ಖಚಿತವಾಗಿದೆ. ಈ ಘಟನೆಯ ನಂತರ ನಿಯಮಾವಳಿಗಳಂತೆ ಇಬ್ಬರೂ ಪೈಲಟ್‌ಗಳನ್ನು ಮಾದಕ ದ್ರವ್ಯ ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಸಹ-ಪೈಲಟ್‌ನ ಪರೀಕ್ಷಾ ವರದಿಯಲ್ಲಿ ಯಾವುದೇ ದೋಷ ಕಂಡುಬಂದಿರಲಿಲ್ಲ. ಆದರೆ ಮುಖ್ಯ ಪೈಲಟ್‌ನ ಮೊದಲ ಡ್ರಗ್ಸ್ ಪರೀಕ್ಷೆಯಲ್ಲಿ ಅನುಮಾನಾಸ್ಪದ…

Read More

ನಿಮ್ಮ ಬಳಿ ಆಧಾರ್ ಇದ್ರೆ ಸಾಕು ಇ-ಪ್ಯಾನ್ ಕಾರ್ಡ್ ಪಡೆಯೋದು ಸುಲಭ – Kannada News | e PAN Card: how to apply for an e PAN using your Aadhaar e pan card.

ಪ್ಯಾನ್‌ ಕಾರ್ಡ್ (Pan Card) ಭಾರತೀಯ ಆದಾಯ ತೆರಿಗೆ ಇಲಾಖೆ ನೀಡುವ ಪ್ರಮುಖ ದಾಖಲೆಯಾಗಿದೆ. ತೆರಿಗೆ ಪಾವತಿ ಮತ್ತು ಬ್ಯಾಂಕ್ ಖಾತೆ ತೆರೆಯಲು ಸೇರಿದಂತೆ ಪ್ರಮುಖ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಬೇಕೇ ಬೇಕು. ಆದಾಯ ತೆರಿಗೆ ಇಲಾಖೆಯೂ ಇ-ಪ್ಯಾನ್ ಸೌಲಭ್ಯವನ್ನು ಒದಗಿಸುತ್ತಿದೆ. ಆಧಾರ್ ಕಾರ್ಡ್ ಇದ್ದರೆ ನೀವು ಮನೆಯಿಂದಲೇ ತ್ವರಿತವಾಗಿ ಇ-ಪ್ಯಾನ್‌ಗೆ ಅರ್ಜಿ ಸಲ್ಲಿಸಬಹುದು. ಇ-ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಮುನ್ನ ಈ ವಿಷ್ಯ ತಿಳಿದಿರಲಿ ನಿಮ್ಮ ಆಧಾರ್ ಸಂಖ್ಯೆ ಮಾನ್ಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು…

Read More

ಈಕ್ವಿಟಿ ಮ್ಯೂಚುವಲ್ ಫಂಡ್​ಗಳಲ್ಲಿ ಕಡಿಮೆ ಆಯ್ತು ಹೂಡಿಕೆ; ಲಾರ್ಜ್ ಕ್ಯಾಪ್ ಫಂಡ್​ಗಳಿಂದಲೂ ಹೊರಹೋಗುತ್ತಿರುವ ಹೂಡಿಕೆ – Kannada News | Inflows into Equity mutual funds falls by 15pc in 2026 July, Large Cap Funds too see outflow

ನವದೆಹಲಿ, ಆಗಸ್ಟ್ 11: ಭಾರತೀಯ ಮ್ಯೂಚುವಲ್ ಫಂಡ್ ರಂಗದಲ್ಲಿ (Mutual Funds) ಜುಲೈ ತಿಂಗಳ ಹೂಡಿಕೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳು ಕಂಡುಬಂದಿವೆ. ಈಕ್ವಿಟಿ (ಷೇರು ಆಧಾರಿತ) ಮ್ಯೂಚುವಲ್ ಫಂಡ್‌ಗಳಿಗೆ ಹರಿದುಬಂದ ನಿವ್ವಳ ಹೂಡಿಕೆಯು ಜೂನ್ ತಿಂಗಳಿಗೆ ಹೋಲಿಸಿದರೆ ಶೇಕಡಾ 15 ರಷ್ಟು ಕುಸಿತ ಕಂಡು ₹24,697 ಕೋಟಿಗೆ ತಲುಪಿದೆ. ಜೂನ್‌ನಲ್ಲಿ ಈ ಪ್ರಮಾಣವು ₹28,973 ಕೋಟಿಯಾಗಿತ್ತು. ಲಾರ್ಜ್‌ಕ್ಯಾಪ್ ಫಂಡ್‌ಗಳಿಂದ ಹೂಡಿಕೆ ಹೊರಹರಿವು ದೇಶದ ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡುವ ಲಾರ್ಜ್‌ಕ್ಯಾಪ್ (Large-Cap) ಫಂಡ್‌ಗಳು ಜುಲೈನಲ್ಲಿ ₹1,322 ಕೋಟಿಗಳಷ್ಟು…

Read More

ಹೋಟೆಲ್, ಪಬ್- ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ: ಉಲ್ಲಂಘಿಸಿದ್ರೆ ಕ್ರಮದ ಎಚ್ಚರಿಕೆ – Kannada News | Karnataka Health Department Releases New guidelines For Hotel, Bar And restaurants Over violation food safety

ಬೆಂಗಳೂರು, (ಆಗಸ್ಟ್ 11): ಬೆಂಗಳೂರಿನ (Bengaluru) ಕೆಲ ಸ್ಟಾರ್ ಹೋಟೆಲ್​​​​​​ಗಳಲ್ಲಿ (Hotels) ಅವಧಿ ಮೀರಿದ ಆಹಾರ ಪದಾರ್ಥಗಳು ಹಾಗೂ ಕೊಳೆತ ಮಾಂಸ, ತರಕಾರಿಗಳು ಪತ್ತೆಯಾಗಿದ್ದು, ಇದನ್ನು ಆಹಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ಮಾರ್ಗಸೂಚಿ(guidelines) ಬಿಡುಗಡೆ ಮಾಡಿದೆ. ಜನರ ಆರೋಗ್ಯದ ದೃಷ್ಟಿಯಿಂದ ಎಕ್ಸ್‌ಪೈರಿ ಫಂಗಸ್ ಫುಡ್‌ಗೆ ಕಡಿವಾಣ ಹಾಕಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮಾರ್ಗಸೂಚಿಯಲ್ಲೇನಿದೆ? ಮಾಂಸಾಹರವನ್ನು 4°C ಅಥವಾ ಅದಕ್ಕಿಂತ ಕಡಿಮೆ ತಾಪಮಾನದಲ್ಲಿ ಸಂಗ್ರಹಿಸಬೇಕು. ವೆಜ್ ಆಹಾರ 65°C…

Read More

ಕೋಳಿಗಳೂ ಸಹ ಜೀವ ಸಂಪತ್ತು, ಅಪಘಾತದಲ್ಲಿ ಸತ್ತರೂ ಪರಿಹಾರ ಕೊಡ್ಬೇಕು ಎಂದ ಕೋರ್ಟ್, ಏನಿದು ಕೇಸ್? – Kannada News | Chickens Are Livestock And Goods: Compensation Payable For Birds Killed In Road Accidents Say Karnataka HC

ಬೆಂಗಳೂರು, (ಆಗಸ್ಟ್ 11): ಸರಕು ಸಾಗಣೆ ವಾಹನದಲ್ಲಿ ಸಾಗಿಸುತ್ತಿದ್ದ ಕೋಳಿಗಳು (Broiler chickens) ಅಪಘಾತದಲ್ಲಿ ಸಾವಿಗೀಡಾದರೆ, ಅವುಗಳನ್ನು ‘ಜೀವಸಂಪತ್ತು’ ಹಾಗೂ ‘ಸರಕು’ ಎಂದು ಪರಿಗಣಿಸಬೇಕು ಎಂದು ಧಾರವಾಡ ಹೈಕೋರ್ಟ್ ಪೀಠ (Dharwad  High Court) ಅಭಿಪ್ರಾಯಪಟ್ಟಿದೆ. ಅಲ್ಲದೇ ಮೋಟಾರು ವಾಹನ ಕಾಯ್ದೆ ಅಡಿ ಕೋಳಿಗಳು ಸಹ ಸಾಕುಪ್ರಾಣಿಗಳ ವ್ಯಾಪ್ತಿಗೆ ಬರಲಿದ್ದು, ಅವುಗಳನ್ನು ಸರಕು ಎಂದು ಪರಿಗಣಿಸಿ ಮಾಲೀಕರಿಗೆ ಅಪಘಾತ ಪರಿಹಾರ ವಿಧಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಕರ್ನಾಟಕ ಮೋಟಾರು ವಾಹನ ನಿಯಮಗಳಲ್ಲಿ ಕೋಳಿಯನ್ನು ಉಲ್ಲೇಖಿಸಿಲ್ಲ. ಆದರೆ, ಮೋಟಾರು…

Read More

ಬಳ್ಳಾರಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗೆ ಮುಜುಗರ: ಪ್ರವಚನ ಮಧ್ಯದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀಗಳು – Kannada News | Gavishiddeshwara Swamiji Embarrassed at Ballari Function; Halts Speech Mid Way

ಬಳ್ಳಾರಿ, ಆ.11: ಕೊಪ್ಪಳದ ಪ್ರಸಿದ್ದ ಶ್ರೀ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳಿಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೀವ್ರ ಮುಜುಗರ ಉಂಟಾದ ಘಟನೆ ನಡೆದಿದೆ. ವೇದಿಕೆಯಲ್ಲಿ ಉಂಟಾದ ಗದ್ದಲ ಹಾಗೂ ಮೈಕ್ ಕಿರಿಕಿರಿ ಹಿನ್ನೆಲೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿರುವುದು ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಮುಖ್ಯ…

Read More

ಒತ್ತಡದಿಂದ ಮುಕ್ತರಾಗಲು ಬಯಸಿದರೆ ಗಾರ್ಡನಿಂಗ್‌ ಹವ್ಯಾಸವನ್ನು ಬೆಳೆಸಿಕೊಳ್ಳಿ – Kannada News | Gardening hobby is beneficial for health

ಗಾರ್ಡನಿಂಗ್‌ (gardening) ಪ್ರಿಯರು ಬಾಲ್ಕನಿಗಳಲ್ಲಿ, ಮನೆಯ ಅಂಗಳದಲ್ಲಿ ವಿವಿಧ ಬಗೆಯ ಸಸ್ಯಗಳನ್ನು ನೆಡುವು ಮೂಲಕ ಸುಂದರ ಕೈತೋಟಗಳನ್ನು ನಿರ್ಮಿಸುತ್ತಾರೆ. ಜೊತೆಗೆ ಗಿಡಗಳಿಗೆ ನೀರು ಹಾಕುತ್ತಾ, ಗೊಬ್ಬರ ಹಾಕುತ್ತಾ, ಕಳೆಗಳನ್ನು ಕೀಳುತ್ತಾ ಒಂದಷ್ಟು ಸಮಯ ಕೈತೋಟದಲ್ಲಿಯೇ ಕಳೆಯುತ್ತಾರೆ. ತುಂಬಾ ಸಾಮಾನ್ಯವೆನಿಸುವ ಈ ಹವ್ಯಾಸವು  ದೇಹ ಮತ್ತು ಮನಸ್ಸನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ಅಲ್ಲದೆ ನಿಯಮಿತ ತೋಟಗಾರಿಕೆ ಒತ್ತಡವನ್ನು ಕಡಿಮೆ ಮಾಡಲು, ಮನಸ್ಥಿತಿಯನ್ನು ಸುಧಾರಿಸಲು ಮತ್ತು ದೇಹವನ್ನು ಸಕ್ರಿಯವಾಗಿಡಲು ಸಹಾಯ ಮಾಡುತ್ತದೆ. ನೀವು ಕೂಡ ಒತ್ತಡದಿಂದ ಮುಕ್ತಿ ಪಡೆಯಲು ಬಯಸಿದರೆ…

Read More

ಅರುಣಾಚಲ ಪ್ರದೇಶ ನಮ್ಮ ದೇಶದ ಅವಿಭಾಜ್ಯ ಅಂಗ; ಚೀನಾದ ಆಕ್ಷೇಪಕ್ಕೆ ಭಾರತ ತಿರುಗೇಟು – Kannada News | Inalienable part of India; Government hits back at China over Arunachal Pradesh mapping row

ನವದೆಹಲಿ, ಆಗಸ್ಟ್ 11: ಅರುಣಾಚಲ ಪ್ರದೇಶದ 27 ಪ್ರದೇಶಗಳನ್ನು ಭಾರತ ತನ್ನ ಅಧಿಕೃತ ನಕ್ಷೆಯಲ್ಲಿ ನಮೂದಿಸಿರುವುದಕ್ಕೆ ಚೀನಾ (China) ವ್ಯಕ್ತಪಡಿಸಿದ ಆಕ್ಷೇಪಕ್ಕೆ ಭಾರತ ತಿರುಗೇಟು ನೀಡಿದೆ. ಈ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ. ಈ ಸತ್ಯವನ್ನು ಯಾವುದೇ ಶಕ್ತಿಯಿಂದ ಬದಲಾಯಿಸಲು ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸಿದೆ. ಅರುಣಾಚಲ ಪ್ರದೇಶದ 27 ಸ್ಥಳಗಳಿಗೆ ಭಾರತವು ಗುಣಮಟ್ಟದ ಹೆಸರುಗಳನ್ನು ನಿಗದಿಪಡಿಸುವುದನ್ನು ಚೀನಾ ವಿರೋಧಿಸಿ, ಆ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮರುಸ್ಥಾಪಿಸಲು ಯತ್ನಿಸಿದ ಬೆನ್ನಲ್ಲೇ ಭಾರತ ಈ ತಿರುಗೇಟು…

Read More

ಸಿಮಿಟೆರೊ ಮ್ಯುಮೆಂಟ್‌ಲೆ; ಇದು ಕಣ್ಮನ ಸೆಳೆಯುವ ಜಗತ್ತಿನ ಸುಂದರ ಸ್ಮಶಾನ – Kannada News | Italy: Cimiterio Monumentale is one of the world’s most beautiful monumental cemeteries.

ಸ್ಮಶಾನ (cemeteries) ಅಂದರೆ ಎಲ್ಲರಿಗೂ ಭಯ. ಹೀಗಾಗಿ ಈ ಸ್ಥಳದತ್ತ ಹೋಗುವುದು ಬಿಡಿ, ಆ ಕಡೆ ತಿರುಗಿ ಮುಖ ಮಾಡಲ್ಲ. ಆದರೆ ಈ ಸ್ಮಶಾನವನ್ನು ನೋಡಲೆಂದೇ ಇಲ್ಲಿಗೆ ಬರುತ್ತಾರೆ. ಹೌದು ಈ ಸ್ಮಶಾನವು ತನ್ನ ವಾಸ್ತುಶಿಲ್ಪ ಹಾಗೂ ಅಪ್ರತಿಮ ಸೌಂದರ್ಯದಿಂದ ಪ್ರವಾಸಿಗರನ್ನು ಸೆಳೆಯುತ್ತದೆ. ಅದುವೇ ಇಟಲಿಯ ಮಿಲನ್ ನಗರದಲ್ಲಿರುವ (Milan, City in Italy) ಸಿಮಿಟೆರೊ ಮ್ಯುಮೆಂಟ್‌ಲೆ ಸ್ಮಾರಕ ಸ್ಮಶಾನ. ಹಾಗಾದ್ರೆ ಈ ಸ್ಮಶಾನವನ್ನು ಜಗತ್ತಿನ ಸುಂದರವಾದ ಸ್ಮಶಾನ ಎನ್ನುವುದರ ಹಿಂದಿರುವ ಕಾರಣ ಸೇರಿದಂತೆ ಇನ್ನಿತ್ತರ ಮಾಹಿತಿ…

Read More