Peepal Tree: ಅರಳಿ ಮರ ಏಕೆ ಬಾಡುವುದಿಲ್ಲ? ಸೀತಾ ದೇವಿಯ ವರದಾನದ ಪೌರಾಣಿಕ ಕಥೆ ಇಲ್ಲಿದೆ – Kannada News | The Eternal Green: Unravelling the Mystery of the Peepal Tree
ಕಲಿಯುಗದಲ್ಲಿ ಎಂದಿಗೂ ಬಾಡದ ಅರಳಿ ವೃಕ್ಷದ ಹಿಂದಿನ ರಹಸ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ. ಗುರೂಜಿಯವರು ಹೇಳುವಂತೆ, ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಮಹತ್ವವಿದೆ. “ವೃಕ್ಷೋ ರಕ್ಷತಿ ರಕ್ಷಿತಃ” ಎಂಬ ನುಡಿಯಂತೆ, ವೃಕ್ಷಗಳನ್ನು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಪಾರಂಪರಿಕ ನಂಬಿಕೆ. ಪೂಜ್ಯನೀಯ ವೃಕ್ಷಗಳಲ್ಲಿ, ಆಯುರ್ವೇದ ಗುಣಗಳನ್ನು ಹೊಂದಿರುವ ಮರಗಳಲ್ಲಿ, ದೇವತಾ ವೃಕ್ಷಗಳಲ್ಲಿ ಅರಳಿ ಮರಕ್ಕೆ ಅಗ್ರಸ್ಥಾನವಿದೆ. ಅನೇಕ ದೇವರುಗಳಿಗೆ ಪ್ರತೀಕವಾಗಿ ವೃಕ್ಷಗಳನ್ನು…