Headlines

National Watermelon Day 2026: ಮಾವು ಮಾತ್ರವಲ್ಲ ಕಲ್ಲಂಗಡಿ ಹಣ್ಣಿನಲ್ಲೂ ಅನೇಕ ವಿಧಗಳಿವೆ; ಅವು ಯಾವುವು ಗೊತ್ತೇ? – Kannada News | National Watermelon Day 2026: What are the different varieties of watermelon? Here is the information

ಕಲ್ಲಂಗಡಿ (Watermelon)  ಬೇಸಿಗೆಯ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ. ವಿಶ್ವಾದ್ಯಂತ ಜನ ಬೇಸಿಗೆಯ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣನ್ನು ಸೇವಿಸಲು ಇಷ್ಟಪಡುತ್ತಾರೆ. ಸುಮಾರು 92 ಪ್ರತಿಶತ ನೀರು, ವಿಟಮಿನ್ ಎ, ಬಿ6, ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿರುವ ಈ ಹಣ್ಣು ಶಾಖದಿಂದ ಪರಿಹಾರ ನೀಡಿ ದೇಹಕ್ಕೆ ತಾಜಾತನವನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ನೀರಿನ ಅಂಶವು ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಕಲ್ಲಂಗಡಿ ಸೇವನೆಯಿಂದ ರಕ್ತದೊತ್ತಡವನ್ನು ಸಹ ನಿಯಂತ್ರಿಸಬಹುದು. ಹೀಗೆ ಈ ರುಚಿಕರ ಹಣ್ಣಿನ ಆರೋಗ್ಯ…

Read More

91 ಎಸೆತ, 25 ಸಿಕ್ಸರ್, 202 ರನ್; ಅಭಿಷೇಕ್ ವಿಸ್ಫೋಟಕ ಬ್ಯಾಟಿಂಗ್‌ – Kannada News | Abhishek Sharma Blasts 233: Strong Bid for India T20 Team Spot After Form Dip

ಭಾರತ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿರುವ ಸ್ಫೋಟಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಸ್ಥಳೀಯ ಕ್ರಿಕೆಟ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಪಂಜಾಬ್ ಅಂತರ ಜಿಲ್ಲಾ ಹಿರಿಯರ ಪಂದ್ಯಾವಳಿಯಲ್ಲಿ ಅಮೃತಸರ ಪುರುಷರ ಸೀನಿಯರ್ ತಂಡದ ಪರ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ Tarn Tara ಪುರುಷರ ಸೀನಿಯರ್ ತಂಡದ ವಿರುದ್ದ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ದ್ವಿಶತಕದ ಇನ್ನಿಂಗ್ಸ್ ಆಡಿದರು. ಅಭಿಷೇಕ್ ಅವರ ಈ ಅಬ್ಬರದ ಇನ್ನಿಂಗ್ಸ್​ನಿಂದಾಗಿ ಅಮೃತಸರ ಪುರುಷರ ಸೀನಿಯರ್ ತಂಡವು 50 ಓವರ್‌ಗಳಲ್ಲಿ ಬರೋಬ್ಬರಿ 533 ರನ್…

Read More

ಸೊಳ್ಳೆಗಳು ಕೆಲ ಜನರಿಗೆ ಹೆಚ್ಚು ಕಚ್ಚುವುದೇಕೆ? ಇದರ ಹಿಂದಿನ ವೈಜ್ಞಾನಿಕ ಕಾರಣ ಇಲ್ಲಿದೆ – Kannada News | This is why mosquitoes bite some people more than others

ಎಲ್ಲಾ ಋತುವಿನಲ್ಲೂ ಸೊಳ್ಳೆಗಳ (mosquitoes) ಕಾಟ ಇದ್ದೇ ಇರುತ್ತದೆ. ಅದರಲ್ಲೂ ಮಳೆಗಾಲದ ತೇವಯುಕ್ತ ವಾತಾವರಣದಲ್ಲಿ ಸೊಳ್ಳೆಗಳ ಹಾವಳಿ ತುಸು ಹೆಚ್ಚೇ ಇರುತ್ತವೆ. ಇವುಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾದಂತಹ ಕಾಯಿಲೆಗಳು ಉಂಟಾಗುತ್ತವೆ. ಆದ್ದರಿಂದ ಸೊಳ್ಳೆಗಳು ಕಚ್ಚದಂತೆ ಜನ ಅನೇಕ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಿದ್ದರೂ ಹುಡುಕಿ ಹುಡುಕಿ ಬಂದು ಸೊಳ್ಳೆಗಳು ಕೆಲವು ಜನರನ್ನು ಕಚ್ಚುತ್ತವೆ. ನನ್ನ ರಕ್ತ ಸಿಹಿಯಾಗಿರಬೇಕು ಅದಕ್ಕೆ ಬಹುಶಃ ಸೊಳ್ಳೆಗಳು ಬಂದು ಬಂದು ನನಗೆ ಕಚ್ಚುತ್ತವೆ ಎಂದು ಜನ ತಮಾಷೆ ಮಾಡುತ್ತಾರೆ. ಆದರೆ ಹೀಗೆ ಸೊಳ್ಳೆಗಳು…

Read More

ಪ್ರಶ್ನೆ ಪತ್ರಿಕೆ, OMR ಸೀಟ್ ನಂಬರ್ ಮಿಸ್ ಮ್ಯಾಚ್: ಗೊಂದಲಗಳಿಗೆ ಡಿಸಿ ತೆರೆ – Kannada News | Police Constable Exam Chaos in Vijayapura: DC Clarifies OMR Sheet and Question Paper Rules

ಪೊಲೀಸ್​​ ಕಾನ್ಸ್‌ಟೇಬಲ್​ ನೇಮಕಾತಿ ಪರೀಕ್ಷೆImage Credit source: tv9 kannada ವಿಜಯಪುರ, ಆಗಸ್ಟ್​​ 02: ರಾಜ್ಯದಲ್ಲಿ ಇಂದು ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ (Police Constable Recruitment) ಲಿಖಿತ ಪರೀಕ್ಷೆ ನಡೆಯಿತು. ಆದರೆ ಇತ್ತ ಜಿಲ್ಲೆಯಲ್ಲಿ ಪರೀಕ್ಷೆ ವೇಳೆ ಗೊಂದಲ ಉಂಟಾಗಿದೆ. ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್​ ಶೀಟ್ ನೀಡುವುದು ವಿಳಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ ಸೀರಿಯಲ್ ನಂಬರ್ ಹೊಂದಾಣಿಕೆ ಆಗಿಲ್ಲ ಎನ್ನಲಾಗಿದೆ. ಹೀಗಾಗಿ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ ಘಟನೆ ಜಿಲ್ಲೆಯ ತಿಕೋಟ ಪಟ್ಟಣದ…

Read More

ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ – Kannada News | Cauvery Row: water released for ensure kabini dam safety Says CM dk shivakumar

ಬೆಂಗಳೂರು, (ಆಗಸ್ಟ್ 02): ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಗಳು ವ್ಯಕ್ತವಾಗಿದ್ದು, ಕರ್ನಾಟಕ ಬಂದ್​​ಗೆ ಕರೆ ನೀಡಲಾಗಿದೆ.  ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ. ಸರ್ವಪಕ್ಷ ಸಭೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಬಿನಿ ಜಲಾಶಯ (Kabini Dam) ಸಂಪೂರ್ಣ ಭರ್ತಿಯಾಗಿದೆ. ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ಎರಡರಿಂದ ಮೂರು ಅಡಿ ಕಾಯ್ದುಕೊಂಡು ನಿನ್ನೆ (ಆಗಸ್ಟ್ 01) ಮಧ್ಯಾಹ್ನದ ನಂತರ ನೀರನ್ನು ಹೊರಗೆ ಬಿಡಲಾಗಿದೆ ಇದುವರೆಗೆ…

Read More

ಡಿಕೆಶಿ ಮನವಿಗೂ ಡೋಂಟ್ ಕೇರ್: ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್ – Kannada News | Cauvery Water Row: Will Not Step back from Karnataka Bandh Says Vatal Nagaraj

ಮೈಸೂರು, (ಆಗಸ್ಟ್ 02): ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ನೇತೃತ್ವದಲ್ಲಿಂದು ಸರ್ವಪಕ್ಷಗಳ ಸಭೆ ನಡೆದಿದ್ದು, ರೈತರ ಪರವಾಗಿ ತೀರ್ಮಾನ ಕೈಗೊಳ್ಳಲಾಗುವುದು. ಹೀಗಾಗಿ ಪ್ರತಿಭಟನೆ ಆಗಸ್ಟ್ 13ರ ಕರ್ನಾಟಕ ಬಂದ್​​ ಮಾಡದಂತೆ ಸಂಘಟನೆಗಳಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಇನ್ನು ಈ ಬಗ್ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಕ್ರಿಯಿಸಿ, ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.ಅಖಂಡ ಕರ್ನಾಟಕ ಬಂದ್ ಮಾಡಿಯೇ ಮಾಡುತ್ತೇವೆ. ಸಿಎಂ ಡಿಕೆ ಶಿವಕುಮಾರ್ ಕೂಡ ಬರಲಿ, ವೀಳ್ಯದೆಲೆ…

Read More

Dream Science: ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆ ಧರಿಸಿದಂತೆ ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು? – Kannada News | Dream Astrology: What Does it Mean to See Dirty or Torn Clothes in Your Dreams?

ಸ್ವಪ್ನ ಶಾಸ್ತ್ರದ (Dream Science) ಪ್ರಕಾರ, ಒಬ್ಬ ವ್ಯಕ್ತಿಯು ನಿದ್ದೆಯಲ್ಲಿ ಕಾಣುವ ಪ್ರತಿಯೊಂದು ಕನಸೂ ಆತನ ಭವಿಷ್ಯದಲ್ಲಿ ನಡೆಯಬಹುದಾದ ಶುಭ ಅಥವಾ ಅಶುಭ ಘಟನೆಗಳ ಸಂಕೇತವಾಗಿರುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ, ಇನ್ನು ಕೆಲವು ಆತಂಕವನ್ನು ಹುಟ್ಟುಹಾಕುತ್ತವೆ. ಅನೇಕ ಬಾರಿ ಜನರು ತಮ್ಮ ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆಗಳನ್ನು ಧರಿಸಿದಂತೆ ಕಾಣುತ್ತಾರೆ. ಅಂತಹ ಕನಸುಗಳು ಶುಭವೇ ಅಥವಾ ಅಶುಭವೇ? ಅವು ಭವಿಷ್ಯದ ಬಗ್ಗೆ ಯಾವ ರೀತಿಯ ಎಚ್ಚರಿಕೆಯನ್ನು ನೀಡುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಕೊಳಕು…

Read More

ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಈ ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು – Kannada News | Do these things to prevent snakes from entering your home during the rainy season

ಮಳೆಗಾಲದ ತಂಪಾದ ವಾತಾರಣ ಮನಸ್ಸಿಗೆ ಮುದ ನೀಡುವುದೇನೋ ನಿಜ ಆದರೆ ಈ ಸಮಯದಲ್ಲಿ ಸೊಳ್ಳೆ, ನೊಣ, ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಹಾವುಗಳು (snake) ಕೂಡ ಇದಕ್ಕೆ ಹೊರತಿಲ್ಲ. ನಿರಂತರ ಮಳೆಯಿಂದಾಗಿ ಬಿಲಗಳು ಒದ್ದೆಯಾಗುತ್ತವೆ. ಆದ್ದರಿಂದ ಹಾವುಗಳು ಶುಷ್ಕ ಮತ್ತು ಸುರಕ್ಷಿತ ಸ್ಥಳವನ್ನು ಹಾಗೂ ಆಹಾರವನ್ನು ಹುಡುಕುತ್ತಾ ಜನವಸತಿ ಪ್ರದೇಶಗಳ ಬಳಿ ಹೋಗುತ್ತವೆ. ಮತ್ತು ಶೂ ಒಳಗೆ, ಹೆಲ್ಮೆಟ್‌ ಒಳಗೆ ಅವಿತು ಕುಳಿತುಬಿಡುತ್ತವೆ, ಇಲ್ಲವೇ ಮನೆಯೊಳಗೆಯೇ ಪ್ರವೇಶಿಸುತ್ತವೆ. ಹೀಗಿರುವಾಗ ಹೆಚ್ಚಿನವರು ಹಾವುಗಳು ಮನೆಯೊಳಗೆ ಬಾರದಂತೆ ನೋಡಿಕೊಳ್ಳಲು ಬೆಳ್ಳುಳ್ಳಿ, ಬೇವಿನ…

Read More

9 ರನ್‌, 4 ವಿಕೆಟ್.. ಜೋಫ್ರಾ ಆರ್ಚರ್ ಮಾರಕ ದಾಳಿಗೆ ತತ್ತರಿಸಿದ ಎದುರಾಳಿ – Kannada News | Jofra Archer’s Record Spell: Southern Brave Dominates London Spirit in The Hundred

ದಿ ಹಂಡ್ರೆಡ್‌ (The Hundred) ಲೀಗ್​ನ 16ನೇ ಪಂದ್ಯದಲ್ಲಿ ಇಂದು ಲಂಡನ್ ಸ್ಪಿರಿಟ್ ಮತ್ತು ಸದರ್ನ್ ಬ್ರೇವ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡವನ್ನು ಸದರ್ನ್ ಬ್ರೇವ್ 5 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಸದರ್ನ್ ಬ್ರೇವ್ ತಂಡದ ಈ ಗೆಲುವಿನಲ್ಲಿ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ (Jofra Archer) ಪ್ರಮುಖ ಪಾತ್ರ ವಹಿಸಿದರು. ಆರ್ಚರ್ ಈ ಪಂದ್ಯದಲ್ಲಿ ತಮ್ಮ ದಿ ಹಂಡ್ರೆಡ್ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಮೊದಲು…

Read More

Vastu Tips: ಅಡುಗೆಮನೆಗೆ ಯಾವ ದಿಕ್ಕು ಅತ್ಯುತ್ತಮ? ವಾಸ್ತು ಪ್ರಕಾರ ಮನೆ ಸಮೃದ್ಧಿಗೆ ಕಿಚನ್ ಹೀಗಿರಲಿ! – Kannada News | Vastu Tips for Kitchen: Best Direction, Gas Stove Placement, and Rules for Prosperity

ಅಡುಗೆಮನೆಗೆ ಯಾವ ದಿಕ್ಕು ಅತ್ಯುತ್ತಮ? Image Credit source: livspace.com ಮನೆಯನ್ನು ನಿರ್ಮಿಸುವಾಗ ಪ್ರತಿಯೊಂದು ಕೋಣೆಯ ದಿಕ್ಕೂ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಕೇವಲ ಅಡುಗೆ ಮಾಡುವ ಸ್ಥಳ ಮಾತ್ರವಲ್ಲ, ಅದು ಮನೆಯ ಜನರ ಆರೋಗ್ಯ, ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಮೇಲೂ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಅಡುಗೆಮನೆಯನ್ನು ನಿರ್ಮಿಸುವಾಗ ಅದಕ್ಕೆ ಸರಿಯಾದ ದಿಕ್ಕನ್ನು ಆಯ್ಕೆ ಮಾಡುವುದು ಅತ್ಯಂತ ಅಗತ್ಯ. ಆಗ್ನೇಯ ಮೂಲೆ ಅಡುಗೆಮನೆಗೆ ಅತ್ಯಂತ ಮಂಗಳಕರ: ವಾಸ್ತು ಶಾಸ್ತ್ರದಲ್ಲಿ…

Read More