Headlines

ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವೆ ಭೂಕುಸಿತ: ಕರಾವಳಿ-ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರ ವ್ಯತ್ಯಯ – Kannada News | Ghat Section Landslide: Several Bengaluru–Coastal Trains Cancelled After Track Blockage Near Yadakumari

ಬೆಂಗಳೂರು, ಆಗಸ್ಟ್​​ 02: ತೀವ್ರ ಮಳೆಯ ಪರಿಣಾಮ ಮೈಸೂರು ವಿಭಾಗದ ಯಡಕುಮಾರಿ–ಶ್ರೀವಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ ಸುಮಾರು 8.45ರ ವೇಳೆಗೆ ಭೂಕುಸಿತ ಸಂಭವಿಸಿದೆ. ಘಟನೆಯ ಪರಿಣಾಮ ಕರಾವಳಿ ಮತ್ತು ಬೆಂಗಳೂರು ಸಂಪರ್ಕಿಸುವ ಹಲವು ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ತಿಳಿಸಿದೆ. ಹಲವು ರೈಲುಗಳ ಸಂಚಾರ ರದ್ದಾಗಿ, ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗಿದೆ ಎಂದು ಮಾಹಿತಿ ನೀಡಲಾಗಿದೆ. ಯಾವೆಲ್ಲ ರೈಲುಗಳ ಸಂಚಾರ ವ್ಯತ್ಯಯ? SWR Bulletin No. 1, Dated…

Read More

Horoscope Today: ಇಂದು ಸಂಕಷ್ಟ ಚತುರ್ಥಿಯ ವಿಶೇಷ ದಿನ! – Kannada News | Horoscope Today 2nd August​ 2026: Dr. Basavaraj Gurujis Predictions for Zodiac Signs

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಆಗಸ್ಟ್ 02, ಭಾನುವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ಆಷಾಢ ಮಾಸ, ಗ್ರೀಷ್ಮ ಋತು, ಕೃಷ್ಣ ಪಕ್ಷ, ಚೌತಿ, ಪೂರ್ವಾಭಾದ್ರ ನಕ್ಷತ್ರ, ಅತಿಗಂಡ ಯೋಗ, ಭವಕರಣ ಇರ್ತಕ್ಕಂತ ಈ ದಿನವು ಸಂಕಷ್ಟ ಚತುರ್ಥಿಯಾಗಿ ವಿಶೇಷ ಮಹತ್ವವನ್ನು ಪಡೆದಿದೆ. ಸಂಕಷ್ಟ ಚತುರ್ಥಿಯಂದು ಆರೋಗ್ಯ, ಐಶ್ವರ್ಯ ಮತ್ತು ಸಾಲಬಾಧೆಗಳಂತಹ ಕಷ್ಟಗಳನ್ನು ಎದುರಿಸುವ ಶಕ್ತಿಗಾಗಿ…

Read More

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರನ್ನು ತಮ್ಮ ಬಳಿಗೆ ಬಿಟ್ಟುಕೊಳ್ಳಲು ಬಯಸರು… – Kannada News | Daily Horoscope for August 02, 2026: Dakshinayana Greeshma season, Ashada Masa Krishna Paksha Sunday astrology

ಮೇಷ ರಾಶಿ: ಇಷ್ಟವಿಲ್ಲದ ಲೆಕ್ಕಾಚಾರವು ನಿಮ್ಮನ್ನೇ ಬಂಧು ಸುತ್ತಿಕೊಳ್ಳುವುದು. ಸಂಗಾತಿಯು ನಿಮ್ಮ ಇಂಗಿತವನ್ನು ಅರಿತು ಕೆಲಸ ಮಾಡುವರು. ಮಾನಸಿಕ ದ್ವಂದ್ವಗಳು ನಿಮ್ಮನ್ನು ಕಟ್ಟಿಹಾಕಬಹುದು. ಕಛೇರಿಯಲ್ಲಿ ಈ ಮೊದಲೇ ಇದ್ದ ವೈಮನಸ್ಯವು ಅಧಿಕವಾಗಬಹುದು. ಎಲ್ಲರಿಗೂ ತಿಳಿಯಲೂಬಹುದು. ಯಾರನ್ನೂ ಅವಲಂಬಿಸಿರುವುದು ಇಷ್ಟವಾಗದು. ಬೇಕಾದವರನ್ನು ಮಾತ್ರ ಹತ್ತಿರ ಕರೆಯುವಿರಿ. ಬಿಡಸಲಾಗದ ಸಮಸ್ಯೆಗಳು ನಿಮ್ಮೆದುರು ಬರಬಹುದು. ವೃಷಭ ರಾಶಿ: ಇಂದು ಸ್ತ್ರೀಯರು ಸ್ವಪ್ರಯತ್ನದಿಂದ ಲಾಭ ಗಳಿಸುವರು. ನಿಮ್ಮ ಶ್ರಮಕ್ಕೆ ದೈವವು ಅನುಕೂಲವೂ ಲಭ್ಯವಾಗುವುದು. ಮಾತಿನಲ್ಲಿ ಮೆಚ್ಚುಗೆಯು ನಿಮಗೆ ಸಿಗಲಿದೆ. ಒತ್ತಡವನ್ನು ಕಳೆದುಕೊಳ್ಳುವ ಬಗ್ಗೆ…

Read More

40 ವರ್ಷಕ್ಕಿಂತ ಮೊದಲು ಮೆನೋಪಾಸ್ ಆದರೆ ಹೈ ಬಿಪಿ ಅಪಾಯ ಹೆಚ್ಚುತ್ತದೆಯೇ? ತಜ್ಞರು ಹೇಳಿರುವ ಸತ್ಯ ಸಂಗತಿ ಇಲ್ಲಿದೆ – Kannada News | High Blood Pressure After Early Menopause: Prevention Tips for Women

ಮಹಿಳೆಯರ ಜೀವನದಲ್ಲಿ ಮೆನೋಪಾಸ್ (Menopause) ಒಂದು ಸಹಜ ಜೈವಿಕ ಹಂತವಾಗಿದೆ. ಸಾಮಾನ್ಯವಾಗಿ 45 ರಿಂದ 55 ವರ್ಷಗಳ ನಡುವೆ ಋತುಸ್ರಾವ ಶಾಶ್ವತವಾಗಿ ನಿಲ್ಲುವುದನ್ನು ಮೆನೋಪಾಸ್ ಎಂದು ಕರೆಯಲಾಗುತ್ತದೆ. ಆದರೆ ಕೆಲ ಮಹಿಳೆಯರಲ್ಲಿ 40 ವರ್ಷಕ್ಕೂ ಮುನ್ನವೇ ಮೆನೋಪಾಸ್ ಸಂಭವಿಸಬಹುದು. ಇದನ್ನು ಅಕಾಲಿಕ ಅಥವಾ ಪ್ರೀಮ್ಯಾಚೂರ್ ಮೆನೋಪಾಸ್ (Premature Menopause) ಎಂದು ಕರೆಯುತ್ತಾರೆ. ತಜ್ಞರ ಪ್ರಕಾರ, ಅಕಾಲಿಕ ಮೆನೋಪಾಸ್ ಕೇವಲ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಮಾತ್ರವಲ್ಲ, ಹೃದಯದ ಆರೋಗ್ಯಕ್ಕೂ ಪರಿಣಾಮ ಬೀರಬಹುದು. ವಿಶೇಷವಾಗಿ ಅಧಿಕ ರಕ್ತದೊತ್ತಡ (High Blood Pressure)…

Read More

ಕಾವೇರಿ ನೀರು ಹಂಚಿಕೆ ವಿವಾದ; ಕರ್ನಾಟಕದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಡಿಎಂಕೆ – Kannada News | Cauvery Water Dispute DMK Moves Supreme Court Seeking Directions To Karnataka Government For Urgent Water Release

ಚೆನ್ನೈ, ಆಗಸ್ಟ್ 1: ತಮಿಳುನಾಡಿಗೆ ತಕ್ಷಣ ಕಾವೇರಿ (Cauvery Water Dispute) ನೀರು ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಇಂದು ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನ 2018ರ ಅಂತಿಮ ತೀರ್ಪು ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ನಿರ್ದೇಶನಗಳನ್ನು ಕರ್ನಾಟಕ ಪಾಲಿಸಬೇಕು ಎಂದು ಡಿಎಂಕೆ ಅರ್ಜಿಯಲ್ಲಿ ತಿಳಿಸಿದೆ. ಕಾವೇರಿ ಡೆಲ್ಟಾ ಪ್ರದೇಶದಲ್ಲಿ ಕೃಷಿ ಭೂಮಿ ಹೊಂದಿದ್ದು, ನೀರು ಹರಿಯದೇ ಸಂಕಷ್ಟಕ್ಕೆ…

Read More

CWG 2026: ದಿಗ್ಗಜರನ್ನು ಮಣಿಸಿ ಬಾಕ್ಸಿಂಗ್​ನಲ್ಲಿ ಚಿನ್ನ ಗೆದ್ದ ಅರುಂಧತಿ ಚೌಧರಿ – Kannada News | Arundhati Choudhary Wins Boxing Gold for India at CWG 2026!

ರಾಜಸ್ಥಾನದ ಕೋಟಾದಲ್ಲಿ ಜನಿಸಿದ ಅರುಂಧತಿ ಚೌಧರಿ ಪ್ರಸ್ತುತ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದಾರೆ. ಅವರ ತಂದೆ ಸುರೇಶ್ ಚೌಧರಿ ಅವರಿಗೆ ಮಗಳನ್ನು ಐಐಟಿಗೆ ಕಳುಹಿಸಬೇಕೆಂಬ ಬಯಕೆ ಇತ್ತು. ಆದಾಗ್ಯೂ, ಅರುಂಧತಿ ಅವರಿಗೆ ಕ್ರೀಡೆಯ ಮೇಲೆ ಹೆಚ್ಚು ಒಲವಿತ್ತು. ಆರಂಭದಲ್ಲಿ ಬ್ಯಾಸ್ಕೆಟ್‌ಬಾಲ್ ಆಡುತ್ತಿದ್ದ ಅರುಂಧತಿ ತಂಡದ ನಾಯಕಿಯೂ ಆಗಿದ್ದರು, ಆದರೆ 15 ನೇ ವಯಸ್ಸಿನಲ್ಲಿ, ಅವರು ಬಾಕ್ಸಿಂಗ್ ಆಡಲು ಶುರು ಮಾಡಿದರು. ಇದೀಗ ದೇಶಕ್ಕೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರ ಗೆದ್ದುಕೊಟ್ಟಿದ್ದಾರೆ(PC-PTI). Source link

Read More

ಪಾಕ್ ಉಗ್ರರ ಹಿಟ್​ಲಿಸ್ಟ್​ನಲ್ಲಿ ಬಂಗಾಳದ ಸಿಎಂ; ಜಂತರ್ ಮಂತರ್ ಪ್ರತಿಭಟನೆಯೊಳಗೆ ನುಸುಳಲು ಯತ್ನಿಸಿತ್ತು ಜೈಶ್ – Kannada News | Pakistan Linked JeM terror group Plot To Target west Bengal CM, Honey Trap Ministers Son

ನವದೆಹಲಿ, ಆಗಸ್ಟ್ 1: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನೀಟ್ (NEET-UG) ಪರೀಕ್ಷೆಯ ಅಕ್ರಮಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನು ದುರುಪಯೋಗಪಡಿಸಿಕೊಳ್ಳಲು ಜೈಶ್-ಎ-ಮೊಹಮ್ಮದ್ (JeM) ಉಗ್ರ ಸಂಘಟನೆಯ ಏಜೆಂಟ್ ಮೊಹಮ್ಮದ್ ಹಮೀಮ್ ಮಂಡಲ್ ಯೋಜನೆ ರೂಪಿಸಿದ್ದ ಎಂಬ ಸಂಗತಿ ಬಯಲಾಗಿದೆ. ಪಶ್ಚಿಮ ಬಂಗಾಳದ ವಿಶೇಷ ಕಾರ್ಯಪಡೆ (STF) ಈ ವಾರದ ಆರಂಭದಲ್ಲಿ ಬರ್ಧಮಾನ್‌ನಿಂದ ಹಮೀಮ್ ಮಂಡಲ್‌ನನ್ನು ಬಂಧಿಸಿತ್ತು. ಆತ ಪೊಲೀಸ್ ಸಮವಸ್ತ್ರವನ್ನು ಪಡೆದುಕೊಂಡು ಪ್ರತಿಭಟನೆಯ ಸಮಯದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಯೋಜಿಸಿದ್ದ ಎಂದು ಪೊಲೀಸರು…

Read More

‘ಕರಾವಳಿ’ ಬಿಡುಗಡೆ ಆಗಿ ಹಿಟ್ ಆಗಿದೆ, ಗುರುದತ್ ಮುಂದಿನ ಪ್ಲ್ಯಾನ್ ಏನು? – Kannada News | After Karavali what is the plan, Director Gurudutt shares his vision

ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ ನಟಿಸಿರುವ ‘ಕರಾವಳಿ’ (Karavali) ಸಿನಿಮಾ ಬಿಡುಗಡೆ ಆಗಿ ಹಿಟ್ ಸಹ ಆಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಸಿನಿಮಾ ಅನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ‘ಕರಾವಳಿ’ ಸಿನಿಮಾವನ್ನು ಯುವ ನಿರ್ದೇಶಕ ಗುರುದತ್ ಗಾಣಿಗ ನಿರ್ದೇಶನ ಮಾಡಿದ್ದಾರೆ. ಇದು ಅವರ ಎರಡನೇ ಸಿನಿಮಾ. ‘ಕರಾವಳಿ’ ಸಿನಿಮಾ ಹಿಟ್ ಆಗಿದೆ, ಗುರುದತ್ ಅವರ ಮುಂದಿನ ಪ್ಲ್ಯಾನ್ ಏನು? ಯಾವ ರೀತಿಯ ಸಿನಿಮಾ ಅವರು ಮುಂದೆ ಮಾಡಲಿದ್ದಾರೆ. ಯಾರೊಟ್ಟಿಗೆ ಅವರು ಕೆಲಸ ಮಾಡಲಿದ್ದಾರೆ? ಟಿವಿ9 ಜೊತೆಗೆ ಅವರ ಯೋಜನೆಗಳನ್ನು…

Read More

CWG 2026: 20ನೇ ವಯಸ್ಸಿನಲ್ಲಿ ಬಂಗಾರಕ್ಕೆ ಮುತ್ತಿಟ್ಟ ಬಾಕ್ಸರ್ ಪ್ರಿಯಾ ಘಾಂಗ್ಹಾಸ್

2026 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಮಹಿಳಾ ಬಾಕ್ಸರ್‌ಗಳ ಅಬ್ಬರ ಜೋರಾಗಿದೆ. ವಿವಿಧ ವಿಭಾಗಗಳಲ್ಲಿ ಇದುವರೆಗೆ ಭಾರತದ ಮಹಿಳಾ ಮಣಿಯರು 4 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಮಹಿಳೆಯರ 60 ಕೆಜಿ ವಿಭಾಗದಲ್ಲಿ ಭಾರತದ ಉದಯೋನ್ಮುಖ ಬಾಕ್ಸರ್ ಪ್ರಿಯಾ ಘಾಂಗ್ಹಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಯಶಸ್ವಿ ಬಾಕ್ಸಿಂಗ್ ಅಭಿಯಾನವನ್ನು ಮುಂದುವರೆಸಿದ್ದಾರೆ(PC-PTI). ಕೇವಲ 20 ವರ್ಷ ವಯಸ್ಸಿನಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ, ಮಹಿಳೆಯರ 60 ಕೆಜಿ ವಿಭಾಗದಲ್ಲಿ ಕೆನಡಾದ ಮೇರಿ ಬಾಥೋಲ್ ಅಲ್ ಅಹ್ಮದಿಯಾರನ್ನು…

Read More

ಭಾರೀ ಮಳೆಯಿಂದ ಉಕ್ಕಿ ಹರಿದ ತಮಿಳುನಾಡಿನ ಗುಂಡಾರ್ ಡ್ಯಾಂ ನೋಡಲು ಜನಸಾಗರ – Kannada News | Tamil Nadu Gundar Dam overflows after heavy rainfall watch video

ಚೆನ್ನೈ, ಆಗಸ್ಟ್ 1: ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಸೆಂಗೊಟ್ಟೈ ಬಳಿಯಿರುವ ಗುಂಡಾರ್ ಆಣೆಕಟ್ಟು ಭಾರಿ ಮಳೆಯಿಂದಾಗಿ ಭರ್ತಿಯಾಗಿ ಹರಿಯುತ್ತಿದ್ದು, ಡ್ಯಾಂನ ಸೌಂದರ್ಯ ಇಮ್ಮಡಿಗೊಂಡಿದೆ. ಈ ಅಣೆಕಟ್ಟನ್ನು ನೋಡಲು ಬರುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿದೆ. ಗುಂಡಾರ್ ಆಣೆಕಟ್ಟು ಭಾರತದ ತಮಿಳುನಾಡಿನ ತೆಂಕಾಸಿ ಜಿಲ್ಲೆಯಲ್ಲಿ ಇರುವ ಒಂದು ಸುಂದರವಾದ, ಮಧ್ಯಮ ಗಾತ್ರದ ಜಲಾಶಯವಾಗಿದೆ. 1983ರಲ್ಲಿ ನಿರ್ಮಿಸಲಾದ ಈ ಡ್ಯಾಂ ಸ್ಥಳೀಯ ಕೃಷಿ ಭೂಮಿಗೆ ಪ್ರಮುಖ ನೀರಾವರಿ ಮೂಲವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಪಿಕ್ನಿಕ್, ಪ್ರಕೃತಿ ನಡಿಗೆ ಮತ್ತು ಬೋಟಿಂಗ್‌ಗಾಗಿ ಜನಪ್ರಿಯ ಪರಿಸರ…

Read More