ಕಾವೇರಿ ನೀರು ವಿವಾದ: ಪ್ರಯೋಜನವಾಗಿಲಿಲ್ಲ ಕರ್ನಾಟಕದ ಮೇಲ್ಮನವಿ – Kannada News | Cauvery Row: CWMA Rejects Karnataka’s Appeal, Orders Water Release To Tamil Nadu as per CWRC
ನವದೆಹಲಿ, (ಜುಲೈ 30): ಕಾವೇರಿ ನದಿ ನೀರು ವಿವಾದ (Cauvery river water Dispute)ಮತ್ತೆ ಮುನ್ನೆಲೆಗೆ ಬಂದಿದೆ. ಮಳೆ ಕೊರತೆಯ ನಡುವೆಯೂ ತಮಿಳುನಾಡಿಗೆ ಕ್ಯೂಸೆಕ್ ನೀರು ಹರಿಸುವಂತೆ CWRC ಆದೇಶಿಸಿದ್ದು, ಆದ್ರೆ, ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರವು, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸಿದೆ. ಆದರೂ ಸಹ ಸಹ ಪ್ರಯೋಜನವಾಗಿಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಇಂದು (ಜುಲೈ 30) ತುರ್ತು ಸಭೆ ನಡೆಸಿ CWRC ಆದೇಶವನ್ನು ಎತ್ತಿ ಹಿಡಿದಿದ್ದು, 15 ದಿನ 3,500…