Headlines

ಸೋಮಣ್ಣ ಹೇಳಿಕೆಗೆ ದನಿಗೂಡಿಸಿದ ಡಿಸಿಎಂ ಪರಮೇಶ್ವರ್​​: ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ – Kannada News | Bengaluru’s 2nd Airport: DyCM Parameshwara Backs Union Minister Somanna’s Push for International Airport in Tumakuru

ತುಮಕೂರು, ಜುಲೈ 22: ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣ ನಿರ್ಮಿಸುವ ಬದಲು ತುಮಕೂರು ಜಿಲ್ಲೆಯ ಶಿರಾದಲ್ಲಿ ಸ್ಥಾಪಿಸಬೇಕು ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಅವರ ಆಗ್ರಹದ ನಡುವೆ ಕರ್ನಾಟಕದ ಡಿಸಿಎಂ ಪರಮೇಶ್ವರ್​​ ಕೂಡ ಇದೇ ರೀತಿ ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಏರ್‌ಪೋರ್ಟ್​​ಮನ ತುಮಕೂರಿನಲ್ಲಿ ನಿರ್ಮಿಸಿ ಅಂತಾ 25 ವರ್ಷಗಳಿಂದ ಹೇಳುತ್ತಿದ್ದೇನೆ. ಆ‌ ಮೇಲೆ ಬಿಡಿದಿ ಸೇರಿದಂತೆ ಬೇರೆಬೇರೆ ಜಾಗ ಗುರುತಿಸಿದ್ದಾರೆ. ತುಮಕೂರು 20 ಜಿಲ್ಲೆಗಳ ಹೆಬ್ಬಾಗಿಲು, ನಮಗೂ ಅನುಕೂಲವಾಗುತ್ತೆ ಎಂದವರು ತಿಳಿಸಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು…

Read More

‘ನಂದ ಗೋಕುಲ’: ಗಂಡನಿಗಾಗಿ ಹೆತ್ತ ತಂದೆಯನ್ನೇ ಎದುರು ಹಾಕಿಕೊಂಡ ಅಮೂಲ್ಯ – Kannada News | Nandagokula Promo Twist: Amulya Turns Rebel Against Her Own Family For Husband Vallabha

ಕಲರ್ಸ್ ಕನ್ನಡ ವಾಹಿನಿಯ ‘ನಂದ ಗೋಕುಲ’ ಧಾರಾವಾಹಿ ದಿನದಿಂದ ದಿನಕ್ಕೆ ಭಾರಿ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ವಲ್ಲಭ ಮತ್ತು ಅಮೂಲ್ಯ ಬದುಕಿನಲ್ಲಿ ಸಂಚಲನ ಸೃಷ್ಟಿಯಾಗಿದ್ದು, ಪ್ರೇಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಗಂಡನ ಮೇಲಿನ ಅಪಾರ ಪ್ರೀತಿಗಾಗಿ ಅಮೂಲ್ಯ ಈಗ ಹೆತ್ತ ಕುಟುಂಬದ ವಿರುದ್ಧವೇ ರೆಬೆಲ್ ಆಗಿ ನಿಂತಿದ್ದಾಳೆ. ಜೈಲು ಪಾಲಾದ ವಲ್ಲಭ: ಸುಳ್ಳು ಕೇಸ್‌ನಲ್ಲಿ ಸಿಲುಕಿದ ಗಂಡ! ಧಾರಾವಾಹಿಯ ಕಥೆಯ ಪ್ರಕಾರ, ವಲ್ಲಭ ಜೀವನ ನಡೆಸಲು ಬಾಡಿಗೆ ಕಾರು ಓಡಿಸುತ್ತಿರುತ್ತಾನೆ. ಆದರೆ, ಆತನ ಕಾರಿನಲ್ಲಿ ಪ್ರಯಾಣ…

Read More

ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ವೇಳೆ ಹಲ್ಲೆ: 7 ಆರೋಪಿಗಳ ಬಂಧನ, ಕ್ಷಮೆಯಾಚನೆ ವೀಡಿಯೋ ಹಂಚಿಕೊಂಡ ಪೊಲೀಸ್‌! – Kannada News | Shivajinagar Encroachment Drive: 7 Arrested for Assault, Apologize in Police Video

ಆರೋಪಿಗಳ ಕ್ಷಮೆಯಾಚನೆ ವೀಡಿಯೋ ವೈರಲ್ ಬೆಂಗಳೂರು, ಜುಲೈ 22: ಶಿವಾಜಿನಗರದಲ್ಲಿ ಗೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ಮಂಗಳವಾರ ನಡೆದ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಜೆಸಿಬಿ ಬಳಸಿ ಅತಿಕ್ರಮಣ ತೆರವುಗೊಳಿಸಲು ಮುಂದಾದ ಪಾಲಿಕೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕ್ಷಮೆಯಾಚನೆಯ ವೀಡಿಯೋ ಹಂಚಿಕೊಂಡಿದ್ದಾರೆ. ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆ ಯತ್ನ!…

Read More

‘ದಯವಿಟ್ಟು ನಿಲ್ಲಿಸಿ’ ಪ್ರೇಮ್​​ಗೆ ಹಂಸಲೇಖ ಮನವಿ – Kannada News | Hamsalekha says he does not want Padma awards request to stop campaign

ಹಂಸಲೇಖ (Hamsalekha), ಕನ್ನಡ ಚಿತ್ರರಂಗದ ಲಿಜೆಂಡರಿ ಸಂಗೀತ ನಿರ್ದೇಶಖ ಮತ್ತು ಗೀತ ಸಾಹಿತಿ. ಕನ್ನಡಕ್ಕೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿದ್ದಾರೆ. ಈಗಲೂ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಈ ಲಿಜೆಂಡರಿ ಸಂಗೀತ ನಿರ್ದೇಶಕರಿಗೆ ಪದ್ಮ ಪ್ರಶಸ್ತಿ ಅಥವಾ ಜ್ಞಾನಪೀಠ ಪ್ರಶಸ್ತಿಯನ್ನು ಕೊಡಬೇಕು ಎಂದು ಇತ್ತೀಚೆಗಷ್ಟೆ ಅಭಿಯಾನವೊಂದು ಆರಂಭವಾಗಿತ್ತು, ಅಭಿಯಾನ ಆರಂಭಿಸಿದವರು ನಟ ನೆನಪಿರಲಿ ಪ್ರೇಮ್. ಆದರೆ ಇದೀಗ ಖುದ್ದು ಹಂಸಲೇಖ ಅವರೇ ಅಭಿಯಾನ ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ…

Read More

ಒಂದೇ ವಿಮಾನದಲ್ಲಿ ಕ್ಯಾಲಿಫೋರ್ನಿಯಾ ಹೊರಟ ರಣಬೀರ್-ಯಶ್ – Kannada News | Ramayana Movie: Yash and Ranbir Leaves for San Diego Comic Con From Mumbai

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾ (Ramayana Movie) ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಈಗ ಚಿತ್ರತಂಡ ಭರ್ಜರಿ ಟ್ರೇಲರ್ ಲಾಂಚ್ ಮಾಡಲು ರೆಡಿಯಾಗಿದೆ. ಜುಲೈ 24ರಂದು ಚಿತ್ರದ ಅದ್ದೂರಿ ಟ್ರೇಲರ್ ಬಿಡುಗಡೆಯಾಗಲಿದೆ. ಅದಕ್ಕೂ ಮೊದಲು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ ಈವೆಂಟ್ ಅಟೆಂಡ್ ಮಾಡಲು ಯಶ್ ಹಾಗೂ ರಣಬೀರ್ ಕಪೂರ್ ತೆರಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಮುಂಬೈನಿಂದ ಹೊರಟ ಸ್ಟಾರ್ ನಟರು ಬುಧವಾರ (ಜುಲೈ 22) ಮುಂಜಾನೆ ರಣಬೀರ್ ಕಪೂರ್ ಮತ್ತು…

Read More

Gold Rate: 10 ಗ್ರಾಮ್ ಚಿನ್ನದ ಬೆಲೆಯಲ್ಲಿ 2,100 ರೂ ಹೆಚ್ಚಳ; ಬೆಳ್ಳಿಯೂ ದುಬಾರಿ – Kannada News | Gold Price Today on 22nd July 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜುಲೈ 22: ಕಳೆದ ಕೆಲ ದಿನಗಳಿಂದ ನಿರಂತರವಾಗಿ ಅಲ್ಪ ಹೆಚ್ಚಳಗೊಳ್ಳುತ್ತಾ ಬಂದಿರುವ ಚಿನ್ನದ ಬೆಲೆ (Gold Rates) ಇವತ್ತು ಬುಧವಾರ ಗ್ರಾಮ್​ಗೆ 200ಕ್ಕೂ ಹೆಚ್ಚು ರುಪಾಯಿಗಳಷ್ಟು ಜಿಗಿದಿದೆ. 18 ಕ್ಯಾರಟ್ ಚಿನ್ನದ ಬೆಲೆ ಹನ್ನೊಂದು ಸಾವಿರ ರೂ ಗಡಿ ಸಮೀಪಕ್ಕೆ ಹೋಗಿದೆ. ವಿದೇಶಗಳಲ್ಲೂ ಹೆಚ್ಚಿನ ಕಡೆ ಬಂಗಾರದ ದರ ಭರ್ಜರಿ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯೂ ಇಂದು 5 ರೂಗಳಷ್ಟು ಹೆಚ್ಚಳಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,34,300 ರುಪಾಯಿ ಇದೆ….

Read More

ಮೊಳಕೆ ಬಂದ ಹೆಸರುಕಾಳು vs ಮೊಳಕೆ ಬಂದ ಕಪ್ಪು ಕಡಲೆ: ಯಾವುದು ನಿಜವಾದ ಸೂಪರ್‌ಫುಡ್ ತಿಳಿದುಕೊಳ್ಳಿ – Kannada News | Green Gram or Black Chickpeas: Which Sprouts Are Better for Your Health?

ಮೊಳಕೆ ಬಂದ ಹೆಸರುಕಾಳು vs ಕಪ್ಪು ಕಡಲೆImage Credit source: Getty Images ಮೊಳಕೆ ಬಂದ ಧಾನ್ಯಗಳು ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿವೆ. ವಿಶೇಷವಾಗಿ ಮೊಳಕೆ ಬಂದ ಹೆಸರುಕಾಳು (Sprouted Green Gram) ಮತ್ತು ಮೊಳಕೆ ಬಂದ ಕಪ್ಪು ಕಡಲೆ (Sprouted Black Chickpeas) ಎರಡೂ ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿದ್ದು, ದೇಹಕ್ಕೆ ಹಲವು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಇವೆರಡರಲ್ಲಿ ಯಾವುದು ಒಳ್ಳೆಯದು ಮತ್ತು ಆರೋಗ್ಯಕ್ಕೆ ಯಾವವು ಉತ್ತಮ ಎಂಬುದನ್ನು ತಿಳಿದುಕೊಂಡರೆ ಅದರ ಅನುಸಾರ…

Read More

ಶಿವಾಜಿನಗರ ಹಲ್ಲೆ ಪ್ರಕರಣ: ‘ನಾವು ಮಾಡಿದ್ದು ತಪ್ಪು’ ಎಂದು ಕೈಮುಗಿದು ಬೇಡಿಕೊಂಡ ಆರೋಪಿಗಳು! – Kannada News | Shivajinagar Encroachment Drive Row: Accused Apologize After Assaulting GBA Staff in Bengaluru

ಬೆಂಗಳೂರು, ಜುಲೈ 22: ಶಿವಾಜಿನಗರದಲ್ಲಿ ಜಿಬಿಎ ವತಿಯಿಂದ ಮಂಗಳವಾರ ನಡೆದ ಫುಟ್​ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಸಿಬ್ಬಂದಿ ಮೇಲೆ ಸ್ಥಳೀಯ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ. ಇವರು ಸಮಾಜಘಾತುಕ ಶಕ್ತಿಗಳು ಎಂದು ಕಿಡಿಕಾರಿದ್ದರು. ಇದೀಗ ಬೆಂಗಳೂರು ಪೊಲೀಸರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದು, ಈ ವೀಡಿಯೋದಲ್ಲಿ ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು. ನಾವು ಮಾಡಿದ್ದು ತಪ್ಪು ಎಂದು…

Read More

Guru Purnima 2026: ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಗುರು ಪೂರ್ಣಿಮೆಯಂದು ಈ ರೀತಿ ಮಾಡಿ – Kannada News | Guru Purnima 2026: Boost Career and Finance with Powerful Astrological Remedies

ಗುರು ಪೂರ್ಣಿಮೆಯ ವಿಶೇಷImage Credit source: vecteezy.com ಪ್ರತಿ ವರ್ಷ ಆಷಾಢ ಮಾಸದ ಪೂರ್ಣಿಮೆಯಂದು (ಹುಣ್ಣಿಮೆ) ಅತ್ಯಂತ ಪವಿತ್ರವಾದ ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ವರ್ಷ ಜುಲೈ 29ರಂದು ಗುರು ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜ್ಞಾನ, ಬುದ್ಧಿವಂತಿಕೆ, ಶಿಕ್ಷಣ, ಸದಾಚಾರ ಮತ್ತು ಉನ್ನತ ಸ್ಥಾನಮಾನಗಳಿಗೆ ಅಧಿಪತಿಯಾದ ಬೃಹಸ್ಪತಿ ಅಂದರೆ ಗುರು ಗ್ರಹಕ್ಕೂ ಈ ದಿನಕ್ಕೂ ನೇರ ಸಂಪರ್ಕವಿದೆ. ಗುರು ಗ್ರಹವು ದುರ್ಬಲವಾಗಿದ್ದರೆ ಈ ಪರಿಹಾರ ಮಾಡಿ: ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು,…

Read More

ಮುಸ್ಲಿಂ ಹೆಸರು ಬೇಡ, ಮದುವೆ ವೇಳೆ ಬದಲಿಸಿದ್ದ ಹೆಸರು ಬೇಡ, ಹಳೆಯ ಹೆಸರೇ ಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ 66 ವರ್ಷದ ಮಹಿಳೆ – Kannada News | Gujarat HC Hears Woman’s Plea: Revert to Christian Name Amid Housing Discrimination

ಅಹಮದಾಬಾದ್,ಜುಲೈ 22: ಮುಸ್ಲಿಂ ವ್ಯಕ್ತಿಯನ್ನು ಮದುವೆ(Marriage)ಯಾದ ನಂತರ ಬದಲಿಸಿಕೊಂಡಿದ್ದ ಹೆಸರು ಈಗ ನನಗೆ ಬೇಡ ಎಂದು ಹೇಳುತ್ತಾ 66 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್​ ಮೆಟ್ಟಿಲೇರಿರುವ ಘಟನೆ ಗುಜರಾತ್​ನ ವಡೋದರಾದಲ್ಲಿ ನಡೆದಿದೆ. ಮುಸ್ಲಿಂ ಹೆಸರಿನಿಂದಾಗಿ ವಡೋದರಾದಲ್ಲಿ ಮನೆ ಬಾಡಿಗೆಗೆ ಅಥವಾ ಖರೀದಿಸಲು ತೀವ್ರ ತೊಂದರೆ ಎದುರಿಸುತ್ತಿರುವ 66 ವರ್ಷದ ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು, ತಮ್ಮ ಹಳೆಯ ಕ್ರಿಶ್ಚಿಯನ್ ಹೆಸರನ್ನು ಮರಳಿ ಪಡೆಯಲು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರಿದ್ದ…

Read More