The Impact of Anger: ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ನಿಜವಾದ ಕಾರಣವೇ?
ಮಾನವನ ಜೀವನದಲ್ಲಿ ಎಲ್ಲವೂ ಅನುಕೂಲಕರವಾಗಿರುವಾಗ ಅದರ ಮಹತ್ವದ ಅರಿವು ಇರುವುದಿಲ್ಲ. ಆದರೆ, ಜೀವನದಲ್ಲಿ ಎದುರಾಗುವ ಕಷ್ಟಗಳು, ಯಶಸ್ಸು ಸಿಗದಿರುವುದು, ನಿರಂತರ ಸಂಕಷ್ಟಗಳು ದಾರಿದ್ರ್ಯ ಎಂದು ಕರೆಯಲ್ಪಡುತ್ತದೆ. ಊಟಕ್ಕೆ ಕಷ್ಟಪಡುವುದು, ಉದ್ಯೋಗ ಸಿಗದಿರುವುದು, ಸರಿಯಾಗಿ ಬೆಳೆಗಳು ಬಾರದಿರುವುದು, ವಿದ್ಯಾಭ್ಯಾಸದಲ್ಲಿ ಎಷ್ಟೇ ಓದಿದರೂ ಪ್ರಯೋಜನವಾಗದಿರುವುದು – ಇವೆಲ್ಲವೂ ದಾರಿದ್ರ್ಯದ ಲಕ್ಷಣಗಳು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಗುರೂಜಿಯವರು ಹೇಳಯವಂತೆ, ಈ ದಾರಿದ್ರ್ಯಕ್ಕೆ ಅನೇಕ…