Shakuna Shastra: ಮನೆಯಿಂದ ಹೊರಡುವಾಗ ಶವಯಾತ್ರೆ ಕಂಡರೆ ಹೆದರಬೇಡಿ;ನಿಮ್ಮ ಅದೃಷ್ಟವನ್ನೇ ಬದಲಾಯಿಸಬಹುದು ಈ ಶುಭ ಸಂಕೇತ!
ರಸ್ತೆಯಲ್ಲಿ ಶವಯಾತ್ರೆ Image Credit source: Pinterest ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದಂತೆ 16 ಸಂಸ್ಕಾರಗಳನ್ನು ಹೇಳಲಾಗಿದ್ದು, ಅದರಲ್ಲಿ ಕೊನೆಯದೇ ‘ಅಂತ್ಯ ಸಂಸ್ಕಾರ‘ (ಅಂತಿಮ ಯಾತ್ರೆ). ಸಾಮಾನ್ಯವಾಗಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ಹೋದಾಗ ಅಥವಾ ಪ್ರಯಾಣ ಮಾಡುವಾಗ ರಸ್ತೆಯಲ್ಲಿ ಯಾರದ್ದಾದರೂ ಶವಯಾತ್ರೆ (ಅಂತಿಮಯಾತ್ರೆ) ಸಾಗುತ್ತಿರುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ಅನೇಕರ ಮನಸ್ಸಿನಲ್ಲಿ ಒಂದು ರೀತಿಯ ಭಯ ಅಥವಾ ಆತಂಕ ಮೂಡುತ್ತದೆ. ಆದರೆ, ಶಕುನ ಶಾಸ್ತ್ರ…