Headlines

ಜೆನ್​ ಜಿ ಸ್ಟೈಲ್ ಕಾಪಿ ಮಾಡಿದ ಅನುಪಮ್ ಖೇರ್ ರೀಲ್ಸ್​ಗೆ 100 ಮಿಲಿಯನ್​ ವೀವ್ಸ್ – Kannada News | Anupam Kher and Khosla Ka Ghosla 2 Cast Go Viral with Mere Mehboob Reel

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ‘ರೀಲ್ಸ್’ ಮಾಡುವ ಕ್ರೇಜ್ ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಯಾರನ್ನೂ ಬಿಟ್ಟಿಲ್ಲ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಶ್ರೀ ಫೈಜು ‘ಮೇರೆ ಮೆಹಬೂಬ್ ಕಯಾಮತ್ ಹೋಗಿ’ ಹಾಡಿಗೆ ಮಾಡಿದ ರೀಲ್ ವಿಪರೀತ ವೈರಲ್ ಆಗಿತ್ತು. ಈ ಒಂದೇ ವಿಡಿಯೊ ಫೈಜು ಅವರನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತು. ಅಲ್ಲಿಂದ ಶುರುವಾದ ಈ ಟ್ರೆಂಡ್ ನಂತರ ನೀಟ್ ಪರೀಕ್ಷೆಯ ಕುರಿತು ಜೆನ್-ಜೀ ಯುವಜನತೆ ನಡೆಸಿದ ಪ್ರತಿಭಟನೆಯ ವೇಳೆಯೂ ಮರುಜೀವ ಪಡೆದುಕೊಂಡಿತ್ತು. ಹಲವು ಇನ್ಫ್ಲುಯೆನ್ಸರ್‌ಗಳು…

Read More

Video: ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ; ವಿಶೇಷ ಪೂಜೆಗಳ ಸಂಭ್ರಮ – Kannada News | Chamundeshwari Vardhanti: Mysurus Grand Temple Celebrations

ಮೈಸೂರಿನ ಚಾಮುಂಡಿಬೆಟ್ಟದಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವ ಇಂದು ವಿಜೃಂಭಣೆಯಿಂದ ನಡೆಯುತ್ತಿದೆ. ಜನ್ಮೋತ್ಸವ ಎಂದೂ ಕರೆಯಲ್ಪಡುವ ಈ ದಿನವನ್ನು ದೇವಿಯ ಹುಟ್ಟುಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳಿಗೆ ಹುಟ್ಟುಹಬ್ಬವನ್ನು ಆಚರಿಸುವಂತೆಯೇ, ತಾಯಿ ಚಾಮುಂಡೇಶ್ವರಿಗೂ ಈ ವಿಶೇಷ ದಿನದಂದು ವೈಭವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗುತ್ತದೆ. ದೇವಿಯ ವರ್ಧಂತಿ ಮಹೋತ್ಸವದ ಭಾಗವಾಗಿ, ಬೆಳಗ್ಗೆ ಅಭ್ಯಂಜನ ಸ್ನಾನದಿಂದ ಪೂಜೆಗಳು ಪ್ರಾರಂಭವಾದವು. ನಂತರ ಪಂಚಾಮೃತ ಅಭಿಷೇಕ, ಮಹನ್ಯಾಸ ಪೂರ್ವಕ ಪಂಚಾಮೃತ ಅಭಿಷೇಕ, ಮತ್ತು ಅನೇಕ ದ್ರವ್ಯಗಳಿಂದ ಅಭಿಷೇಕವನ್ನು ನೆರವೇರಿಸಲಾಯಿತು. ಕ್ಷೀರಾನ್ನದಿಂದಲೂ ಅಭಿಷೇಕ ಮಾಡಲಾಯಿತು….

Read More

ಅಶ್ವಿನ್​ಗೆ ಬಹಿರಂಗವಾಗಿಯೇ ಕ್ಷಮೆಯಾಚಿಸಿದ ಅರ್ಷದೀಪ್ ಸಿಂಗ್ – Kannada News | Arshdeep Singh Apologizes to R Ashwin After Ranking Him 5th

ಭಾರತ ತಂಡದ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಭಾರತದ ಅನುಭವಿ ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ ಅವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವೈಯಕ್ತಿಕವಾಗಿ ಮೆಸೇಜ್ ಮಾಡಿ ಮಾತನಾಡಿಸುವುದಾಗಿಯೂ ತಿಳಿಸಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಹೆಸರಿಸಿದ ಟಾಪ್-5 ಬೌಲರ್​ಗಳು. ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ಅರ್ಷದೀಪ್ ಸಿಂಗ್ ಅವರಿಗೆ ಭಾರತದ ಅತ್ಯಂತ ಪ್ರತಿಭಾವಂತ ಅಥವಾ ನೆಚ್ಚಿನ 5 ಬೌಲರ್‌ಗಳನ್ನು ಶ್ರೇಯಾಂಕದ  ಆಧಾರದಲ್ಲಿ ಹೆಸರಿಸಲು ಕೇಳಲಾಯಿತು. ವೇಗದ ಬೌಲರ್‌ಗಳ…

Read More

‘ಸಿಟಿ ಲೈಟ್ಸ್’ ಬಿಡುಗಡೆಗೆ ಸೇಫ್ ದಿನ ನಿಗದಿ ಮಾಡಿದ ದುನಿಯಾ ವಿಜಿ – Kannada News | Vinay Rajkumar and Duniya Vijay’s City Lights movie release date announced

ದುನಿಯಾ ವಿಜಯ್ (Duniya Vijay), ಯಶಸ್ವಿ ನಾಯಕನ ಜೊತೆಗೆ ಯಶಸ್ವಿ ನಿರ್ದೇಶಕ ಸಹ. ಈ ವರೆಗೆ ಅವರು ನಿರ್ದೇಶನ ಮಾಡಿರುವ ಎರಡೂ ಸಿನಿಮಾಗಳು ಹಿಟ್ ಎನಿಸಿಕೊಂಡಿವೆ. ದುನಿಯಾ ವಿಜಿ ನಿರ್ದೇಶಿಸಿದ ಎರಡೂ ಸಿನಿಮಾಗಳಲ್ಲಿ ಅವರೇ ನಾಯಕರಾಗಿದ್ದರು. ಆದರೆ ಇದೇ ಮೊದಲ ಬಾರಿಗೆ ದುನಿಯಾ ವಿಜಯ್ ಮತ್ತೊಬ್ಬ ನಾಯಕನಿಗಾಗಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ ‘ಸಿಟಿ ಲೈಟ್ಸ್’. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಸಿನಿಮಾದ ಹೆಸರನ್ನೇ ಇರಿಸಿ ಸಿನಿಮಾ ನಿರ್ದೇಶನ ಮಾಡಿದ್ದಾರೆ ದುನಿಯಾ ವಿಜಿ, ಸಿನಿಮಾನಲ್ಲಿ ವಿನಯ್ ರಾಜ್​​ಕುಮಾರ್…

Read More

ಮಹಿಳೆಯರ ಮತ ಬೇಕು, ಅಧಿಕಾರ ಕೊಡಲು ಮನಸಿಲ್ಲ: ಸಂಪುಟದಲ್ಲಿ ಸ್ತ್ರೀಯರಿಗೆ ಅವಕಾಶ ಕೊಡದ ಬಗ್ಗೆ ಜೆಡಿಎಸ್ ಆಕ್ರೋಶ – Kannada News | Karnataka Cabinet Expansion: JDS Slams Congress Over Zero Women Representation

ಬೆಂಗಳೂರು, ಆಗಸ್ಟ್ 4: ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಒಬ್ಬರೇ ಒಬ್ಬ ಮಹಿಳಾ ಶಾಸಕಿಗೂ ಮಂತ್ರಿ ಸ್ಥಾನ ದೊರೆತಿಲ್ಲ. ಈ ಬೆಳವಣಿಗೆಯನ್ನು ಜೆಡಿಎಸ್ ತೀವ್ರವಾಗಿ ಟೀಕಿಸಿದ್ದು, ಕಾಂಗ್ರೆಸ್ ಹೈಕಮಾಂಡ್ ನಡೆಯನ್ನು ವ್ಯಂಗ್ಯವಾಡಿದೆ. ಬರೀ ಮಾತಿನಲ್ಲಿ ಮಹಿಳಾ ಸಬಲೀಕರಣ ತೋರಿಸಿದರೆ ಆಗುವುದಿಲ್ಲ, ಸಂಪುಟದಲ್ಲಿ ತೋರಿಸಬೇಕಾಗಿತ್ತು ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ​ಚುನಾವಣೆ ಸಮಯದಲ್ಲಿ ಮಹಿಳೆಯರ ಮತ ಬೇಕು, ಆದರೆ ಅಧಿಕಾರದ ಹಂಚಿಕೆ ಬಂದಾಗ ಸ್ಥಾನ ಕೊಡಲು ಮನಸ್ಸಿಲ್ಲ. ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಮಹಿಳೆಯರಿಗೆ ಶೂನ್ಯ ಪ್ರಾತಿನಿಧ್ಯ‌ ರಾಜ್ಯದ…

Read More

ಹೀಗೆ ಮಾಡಿದ್ರೆ ಸರಿ ಇರಲ್ಲ; ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್ – Kannada News | Mrunal Thakur Condemns Viral Deepfake Photos, Warns of Strict Legal Action  

ಖಾಸಗಿ ಫೋಟೋ ವೈರಲ್ ಆದಾಗ ಅಥವಾ ಕೆಲವರು ಎಡಿಟ್ ಮಾಡಿದ ಫೋಟೋ ಹರಿದಾಡಿದಾಗ ನಟಿಯರು ಸುಮ್ಮನೆ ಇರೋದಿಲ್ಲ. ಈಗ ನಟಿ ಮೃಣಾಲ್ ಠಾಕೂರ್ (Mrunal Thakur) ಕೂಡ ಇದನ್ನೇ ಮಾಡಿದ್ದಾರೆ. ಅವರ ಎಐ ಫೋಟೋಗಳು ಸೋಶಿಶಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸೈಬರ್ ಅಪರಾಧಿಗಳ ವಿರುದ್ಧ ಕಾನೂನು ಸಮರ ಸಾರಲು ಅವರು ಸಜ್ಜಾಗಿದ್ದಾರೆ. ತಿರುಚಲಾದ ಚಿತ್ರಗಳನ್ನು ತಕ್ಷಣವೇ ತೆಗೆದುಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಅಭಿಮಾನಿಗಳು ಕೂಡ ನಟಿಯ ಬೆಂಬಲಕ್ಕೆ ನಿಂತಿದ್ದು, ಕಿಡಿಗೇಡಿಗಳ ವಿರುದ್ಧ ಕಠಿಣ…

Read More

Planetary Transits: ಆಗಸ್ಟ್​​ನಲ್ಲಿ ಈ 4 ರಾಶಿಗೆ ರಾಜಯೋಗ; ಹೊಸ ಮನೆ, ವಾಹನ ಖರೀದಿ ಭಾಗ್ಯ! – Kannada News | August Planetary Transits: Rare Rajyoga to Bring House and Vehicle Luck to 4 Zodiac Signs

ಹೊಸ ಮನೆ, ವಾಹನ ಖರೀದಿ ಭಾಗ್ಯ Image Credit source: Getty Images ಆಗಸ್ಟ್ ತಿಂಗಳು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಈ ತಿಂಗಳಲ್ಲಿ ಜ್ಯೋತಿಷ್ಯದ ಪ್ರಮುಖ ಗ್ರಹಗಳಾದ ಗುರು, ಶನಿ ಮತ್ತು ಶುಕ್ರ ಗ್ರಹಗಳ ಸ್ಥಾನಪಲ್ಲಟ ಹಾಗೂ ಸಂಚಾರದಿಂದಾಗಿ ಬಲವಾದ ರಾಜಯೋಗಗಳು ಸೃಷ್ಟಿಯಾಗುತ್ತಿವೆ. ಈ ಗ್ರಹಗಳ ವಿಶೇಷ ಶುಭ ದೃಷ್ಟಿಯಿಂದಾಗಿ ನಾಲ್ಕು ರಾಶಿಚಕ್ರಗಳ ಭಾಗ್ಯವೇ ಬದಲಾಗಲಿದ್ದು, ಅವರು ಅಂದುಕೊಂಡ ಕೆಲಸಗಳೆಲ್ಲವೂ ಯಶಸ್ವಿಯಾಗಲಿವೆ. ವಿಶೇಷವಾಗಿ ಈ ಅವಧಿಯಲ್ಲಿ ಹೊಸ ಮನೆ, ಆಸ್ತಿ ಅಥವಾ ವಾಹನವನ್ನು ಖರೀದಿಸುವ…

Read More

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಬೆಂಗಳೂರು ಉತ್ತರ ಮತ್ತು ದಕ್ಷಿಣ ವಲಯದಲ್ಲಿ ಶೇ100 ಡಿಜಿಟಲೀಕರಣ ಪೂರ್ಣ! – Kannada News | Bengaluru SIR Voter Verification: BBMP North and South Record 100 Percent Digitization

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆImage Credit source: The economic times ಬೆಂಗಳೂರು, ಆಗಸ್ಟ್ 04: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಮನೆ ಮನೆ ಸಮೀಕ್ಷೆ ಪೂರ್ಣಗೊಳ್ಳಲು ಕೇವಲ ಐದು ದಿನಗಳು ಬಾಕಿ ಇರುವಂತೆಯೇ, ಕರ್ನಾಟಕ ಮುಖ್ಯ ಚುನಾವಣಾಧಿಕಾರಿ (CEO) ಕಚೇರಿಯು ಬಿಬಿಎಂಪಿ ಉತ್ತರ ಮತ್ತು ದಕ್ಷಿಣ ವಲಯ ಸೇರಿದಂತೆ ರಾಜ್ಯದ 9 ಜಿಲ್ಲೆಗಳಲ್ಲಿ ಶೇ. 100 ರಷ್ಟು ಫಾರ್ಮ್‌ಗಳ ಡಿಜಿಟಲೀಕರಣ ಸಾಧಿಸಿರುವುದಾಗಿ ತಿಳಿಸಿದೆ. ಆಗಸ್ಟ್ 8 ರ ಗಡುವಿನೊಳಗೆ ಗೈರುಹಾಜರಿ, ಸ್ಥಳಾಂತರಗೊಂಡ, ಮೃತಪಟ್ಟ ಹಾಗೂ…

Read More

ಕರ್ನಾಟಕದ ಜೈವಿಕ ಇಂಧನ ಮಾದರಿಗೆ ಅಮೆರಿಕ ಮೆಚ್ಚುಗೆ: ರಾಜ್ಯಕ್ಕೆ ಭೇಟಿ ನೀಡುವಂತೆ ಗವರ್ನರ್ ವೆಸ್ ಮೂರ್‌ಗೆ ಆಹ್ವಾನ – Kannada News | India US Bioenergy and Clean Energy Collaboration: KSBDB Meets Maryland Governor

ಬೆಂಗಳೂರು, ಆ.4: ಭಾರತ ಮತ್ತು ಅಮೆರಿಕ (India-US) ನಡುವೆ ಸ್ವಚ್ಛ ಇಂಧನ (Clean Energy) ಹಾಗೂ ಜೈವಿಕ ಇಂಧನ (Bioenergy) ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ (KSBDB) ಅಧ್ಯಕ್ಷ ಎಸ್.ಇ. ಸುಧೀಂದ್ರ ಅವರು ಅಮೆರಿಕದ ಮ್ಯಾಪಿಲ್ಯಾಂಡ್ (Maryland) ರಾಜ್ಯದ ಗವರ್ನರ್ ವೆಸ್ ಮೂರ್ (Wes Moore) ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು. ಅಮೆರಿಕನ್ ತೆಲುಗು ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಅಮೆರಿಕದ ತೆಲುಗು-ಇಂಡಿಯನ್ ಸಮುದಾಯದ ಪ್ರಮುಖ…

Read More

ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ ವಹಿಸಿದ ಸಿಎಂ ಡಿಕೆ ಶಿವಕುಮಾರ್: ತಕ್ಷಣ ಪ್ರವಾಸಕ್ಕೆ ಸೂಚನೆ – Kannada News | Karnataka Drought Survey: CM Assigns Districts to Ministers for Ground Assessment

ಬೆಂಗಳೂರು, ಆಗಸ್ಟ್ 4: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಜಿಲ್ಲಾವಾರು ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜವಾಬ್ದಾರಿ ವಹಿಸಿದ್ದಾರೆ. ತಮಗೆ ವಹಿಸಿರುವ ಜಿಲ್ಲೆಗಳಿಗೆ ತಕ್ಷಣ ಪ್ರವಾಸ ಕೈಗೊಂಡು, ಪ್ರತಿಯೊಂದು ತಾಲೂಕಿನಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ. ಸಚಿವರು ಸ್ಥಳೀಯ ಪರಿಸ್ಥಿತಿಯನ್ನು ಪರಿಶೀಲಿಸಿ, ಮಳೆ, ಬೆಳೆ ಹಾನಿ, ಬರದ ಸ್ಥಿತಿ ಸೇರಿದಂತೆ ವಾಸ್ತವಾಂಶಗಳ ವರದಿಯನ್ನು ತಕ್ಷಣ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಸಲ್ಲಿಸುವಂತೆ…

Read More