Headlines

ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ – Kannada News | Meteorological Department Director CS Patil Give Big Update about Post monsoon In Karnataka

ಬೆಂಗಳೂರು, (ಜುಲೈ 31): ಮಳೆ ಕೊರತೆಯಿಂದಾಗಿ ಕರ್ನಾಟಕದಲ್ಲಿ (Karnataka) ಮುಂಗಾರು ಕುಂಠಿತಗೊಂಡಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ರೆ, ಹಿಂಗಾರು ಮಳೆ (Post monsoon) ವಾಡಿಕೆಯಂತೆ ಬರುವ ನೀರಿಕ್ಷೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟಿವಿ9 ಜೊತೆ ಮಾತನಾಡಿರುವ ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಎಫೆಕ್ಟ್ ಮಹಾರಾಷ್ಟ್ರಕ್ಕೂ ತಟ್ಟಲಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕರಾವಳಿ, ಉಡುಪಿ, ಚಿಕ್ಕ ಮಂಗಳೂರು ಭಾಗದಲ್ಲಿ ಬಾರೀ…

Read More

ಕಳುವಾದ ಮೊಬೈಲ್​​ಗಳ ರಿಕವರಿಯಲ್ಲಿ ಭಾರತದಲ್ಲೇ ಕರ್ನಾಟಕ ನಂಬರ್ 1: ದೆಹಲಿ ಲಾಸ್ಟ್! – Kannada News | Karnataka Police Ranks No. 1 in India for Stolen Mobile Phone Recovery; Delhi Places Last

ಬೆಂಗಳೂರು, ಜುಲೈ 31: ಸದ್ಯ ದೇಶದಲ್ಲಿಯೇ ಅತಿಹೆಚ್ಚು ಕಳ್ಳತನ ಆಗುವ ವಸ್ತು ಅಂದ್ರೆ ಅದು ಮೊಬೈಲ್​​ ಫೋನ್​​ಗಳು. ಈ ಬಗ್ಗೆ ಪ್ರತಿನಿತ್ಯವೂ ಸಾವಿರಾರು ದೂರುಗಳು ದಾಖಲಾಗುತ್ತವೆ. ಬಹುತೇಕರು ಕಳುವಾಗಿರುವ ತಮ್ಮ ಬೊಬೈಲ್​​ ಆಸೆಯನ್ನೇ ಬಿಟ್ಟಿರುತ್ತಾರೆ. ಆದರೆ ಕಳುವಾದ ಮೊಬೈಲ್​​ಗಳನ್ನು ಪತ್ತೆ ಮಾಡಿ ವಾಪಸ್​​ ಕೊಡಿಸುವುದರಲ್ಲಿ ದೇಶದಲ್ಲೇ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ದೇಶದಲ್ಲಿ ಹೆಚ್ಚು ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾದ ಟಾಪ್ 5 ರಾಜ್ಯಗಳ ಪೈಕಿ, ರಿಕವರಿ ಶೇಕಡಾವಾರು ಆಧಾರದಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಗಮನಾರ್ಹ ಸಾಧನೆ ಮಾಡಿದೆ….

Read More

ಸೀತೆಯ ವೇಷದಲ್ಲಿ ಜೆನ್ ಜಿ ಮಂದಿಗೆ ಆಶೀರ್ವಾದ ಮಾಡಿದ ನಟಿ, ಸಂಸದೆ ಕಂಗನಾ ರಣಾವತ್ – Kannada News | After Ramayana Trailer release Kangana Ranaut shares her Photo as Sita and takes a dig at Liberals

ನಿತೇಶ್ ತಿವಾರಿ ನಿರ್ದೇಶನದ ಬಿಗ್ ಬಜೆಟ್ ‘ರಾಮಾಯಣ’ (Ramayana) ಸಿನಿಮಾದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಸೀತೆಯ ಪಾತ್ರದಲ್ಲಿ ನಟಿಸಿರುವ ಸಾಯಿ ಪಲ್ಲವಿ ಅವರ ಲುಕ್ ಹಾಗೂ ಹಿಂದಿ ಉಚ್ಚಾರಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಈ ಚರ್ಚೆಯ ನಡುವೆಯೇ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut) ಅವರು ಶಾಲಾ ದಿನಗಳಲ್ಲಿ ತಾವು ಸೀತೆಯ ವೇಷ ಧರಿಸಿದ್ದ ಹಳೆಯ ಫೋಟೋ ಒಂದನ್ನು ಹಂಚಿಕೊಂಡು ಜೆನ್​ ಜಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಶಾಲಾ ದಿನಗಳ…

Read More

ಆಗಸ್ಟ್ ಮೊದಲ ವಾರದಲ್ಲಿ ಬಲಿಷ್ಠ ಗ್ರಹಗಳ ಸಂಯೋಗ: ಉದ್ಯೋಗ ಕ್ಷೇತ್ರದಲ್ಲಿ ಯಾರಿಗೆ ಬಡ್ತಿ, ಯಾರಿಗೆ ಸ್ಥಾನ ಪಲ್ಲಟ?: 12 ರಾಶಿಗಳ ವೃತ್ತಿ ಭವಿಷ್ಯ – Kannada News | Job Future August 1st Week: Astrology Insights for Your Career Path

ಆಗಸ್ಟ್​​ ಮೊದಲ ವಾರದಲ್ಲಿ ಗ್ರಹಗಳ ಸಂಯೋಗ ಮತ್ತು ದೃಷ್ಟಿಯ ಕಾರಣದಿಂದ ಉದ್ಯೋಗದ ಮೇಲೆ ವಿಪರೀತ ಪರಿಣಾಮಗಳೂ ಬೀರಬಹುದು. ಯಾವುದಕ್ಕೆ ಎಷ್ಟು ಮಹತ್ತ್ವ ಎಂಬ ನಿರ್ಧಾರವನ್ನು ಅವರೇ ಮಾಡಿಕೊಂಡರೆ ಸುಲಭ. ಒತ್ತಡಕ್ಕೆ ಸಿಕ್ಕಿಬಿದ್ದರೆ ನಿಮ್ಮ ಯೋಜನೆ ಮಾರ್ಗವನ್ನು ತಪ್ಪಬಹುದು. ಶುಭವಾಗಲಿ. ಮೇಷ ರಾಶಿ : ​ನಿಮ್ಮ ರಾಶ್ಯಾಧಿಪತಿ ಮಂಗಳ ಮಿಥುನದಲ್ಲಿದ್ದು ಗುರು-ಸೂರ್ಯ-ಬುಧರ ಉಪಸ್ಥಿತಿ ೪ನೇ ಮನೆಯಲ್ಲಿದೆ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ಬಡ್ತಿ ಅಥವಾ ಉನ್ನತ ಹುದ್ದೆ ಸಿಗುವ ಬಲವಾದ ಯೋಗವಿದೆ. ಹೊಸ ಸಾಹಸಗಳಿಗೆ ಕೈಹಾಕಲು ಇದು ಸೂಕ್ತ…

Read More

Video: ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದ ತಾಯಾನೆ – Kannada News | Mother elephant helps a calf struggling to cross the river.

ಮೂಕ ಪ್ರಾಣಿಗಳು ತನ್ನ ಕಂದಮ್ಮಗಳ ಮೇಲೆ ಪ್ರೀತಿ, ಕಾಳಜಿ ತೋರುತ್ತವೆ. ಮರಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತವೆ. ಇದೀಗ ತಾಯಾನೆ (mother elephant) ತನ್ನ ಕಂದನ ಮೇಲೆ ಕಾಳಜಿ ತೋರಿದ ದೃಶ್ಯ ವೈರಲ್ ಆಗಿದೆ. ಆನೆಯೊಂದು ತನ್ನ ಕಂದಮ್ಮನನ್ನು ಜೋಪಾನವಾಗಿ ನದಿ ದಾಟಿಸಿದೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆಶೀಶ್ ಜೈನ್ (Ashish Jain) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್‌ನಲ್ಲಿ ಆನೆಗಳ ಹಿಂಡು ನದಿ ದಾಟುತ್ತಿವೆ. ಇದರಲ್ಲಿ ಮರಿಯಾನೆಯೊಂದು ನೀರಿನ ರಭಸಕ್ಕೆ…

Read More

ಕೇವಲ ಕಮಾಂಡ್‌ಗಳಷ್ಟೇ ಸಾಲದು, ಶ್ವಾನದ ಮನಸ್ಸು ಅರ್ಥಮಾಡಿಕೊಳ್ಳಿ’: ಬೆಂಗಳೂರಿನಲ್ಲಿ ಹೆಚ್ಚಿದ ಶ್ವಾನ ತರಬೇತಿ ಕ್ರೇಜ್ – Kannada News | Dog Training in Bangalore: Canine Behavioral Experts Guide Apartment Owners

ಬೆಂಗಳೂರು, ಜು.31: ಮುಂಬೈನ ಅಪಾರ್ಟ್‌ಮೆಂಟ್‌ ಒಂದರ ಲಿಫ್ಟ್‌ನಲ್ಲಿ ಸಾಕುನಾಯಿಯೊಂದು ಮಹಿಳೆಯ ಮೇಲೆ ದಾಳಿ ನಡೆಸಿದ ವೀಡಿಯೊ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಜವಾಬ್ದಾರಿಯುತ ಪೆಟ್ ಪೇರೆಂಟಿಂಗ್ (Responsible Pet Ownership) ಕುರಿತು ದೇಶಾದ್ಯಂತ ಭಾರಿ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೇ, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಯಿ ಮಾಲೀಕರು ಕೇವಲ ನಾಯಿಗಳಿಗೆ ಸಿಟ್, ಸ್ಟ್ಯಾಂಡ್ ಶಿಕ್ಷಣ ನೀಡುವುದನ್ನು ಬಿಟ್ಟು, ಅವುಗಳ ನಡವಳಿಕೆ ಹಾಗೂ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ‘ಕ್ಯಾನೈನ್ ಬಿಹೇವಿಯರಲ್ ಎಕ್ಸ್‌ಪರ್ಟ್’ (Canine Behaviour Experts) ಅಥವಾ…

Read More

ಧೂಮಪಾನ ಮಾತ್ರವಲ್ಲ! ಈ ದಿನನಿತ್ಯದ ಅಭ್ಯಾಸಗಳೂ ಶ್ವಾಸಕೋಶದ ಆರೋಗ್ಯ ಹಾಳು ಮಾಡಬಹುದು – Kannada News | Healthy Lungs: Everyday Habits That May Be Harming Your Respiratory Health

ಶ್ವಾಸಕೋಶ (Lungs) ನಮ್ಮ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೇಹದ ಪ್ರತಿಯೊಂದು ಭಾಗಕ್ಕೂ ಆಮ್ಲಜನಕವನ್ನು ತಲುಪಿಸುವಲ್ಲಿ ಶ್ವಾಸಕೋಶದ ಪಾತ್ರ ಮಹತ್ವದ್ದಾಗಿದೆ. ಸಾಮಾನ್ಯವಾಗಿ ಧೂಮಪಾನವೇ ಶ್ವಾಸಕೋಶದ ಆರೋಗ್ಯ ಹಾಳಾಗಲು ಪ್ರಮುಖ ಕಾರಣ ಎಂದು ಎಲ್ಲರೂ ತಿಳಿದಿದ್ದಾರೆ. ಆದರೆ, ಧೂಮಪಾನ ಮಾಡದವರಲ್ಲಿಯೂ ಕೆಲವು ದಿನನಿತ್ಯದ ಅಭ್ಯಾಸಗಳು ಹಾಗೂ ಪರಿಸರ ಸಂಬಂಧಿ ಕಾರಣಗಳಿಂದ ಶ್ವಾಸಕೋಶದ ಆರೋಗ್ಯ ನಿಧಾನವಾಗಿ ಹದಗೆಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಿದ್ದಾರೆ. ಆದ್ದರಿಂದ ಶ್ವಾಸಕೋಶವನ್ನು ಆರೋಗ್ಯವಾಗಿಡಲು ಸರಿಯಾದ ಜೀವನಶೈಲಿ, ಸ್ವಚ್ಛ ಪರಿಸರ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು…

Read More

ವಿವಾಹ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ನಿಮ್ಮ ಹತ್ರ ಇರಲಿ – Kannada News | Marriage Certificate: How to apply for a marriage certificate?

ಸಾಂದರ್ಭಿಕ ಚಿತ್ರImage Credit source: Blend Images – Kyle Monk/Tetra images/ Getty Images ಗಂಡು ಹೆಣ್ಣು ಸತಿ ಪತಿಗಳಾಗಿ ಜತೆಯಾಗಿ ಬದುಕಲು ಯೋಗ ಕೂಡಿ ಬರಬೇಕು. ಈ ಸುಂದರ ಬಾಂಧವ್ಯ ದೀರ್ಘಕಾಲ ಉಳಿಯಲು ನಂಬಿಕೆ ಇರಲೇ ಬೇಕು. ಅದಲ್ಲದೇ, ಈ  ಮದುವೆ ಎಂಬ ಸುಂದರ ಬಂಧವನ್ನು ದೃಢೀಕರಿಸಲು ವಿವಾಹ ಪ್ರಮಾಣ ಪತ್ರ (marriage certificate) ಅತ್ಯಗತ್ಯ. ಇದು ಕಾನೂನುಬದ್ಧ ರಕ್ಷಣೆ, ಸಾಮಾಜಿಕ ಭದ್ರತೆಯಾಗಿದೆ. ಇನ್ನು ಉಳಿದಂತೆ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಇತರ ಕೆಲಸಗಳಿಗೆ ಅತ್ಯಗತ್ಯ…

Read More

ಧರ್ಮದ ಹೆಸರಿನಲ್ಲಿ ಕ್ರೂರತೆ; ಅಂಕಿತ್ ಶರ್ಮಾ ಕೊಲೆ ಪ್ರಕರಣದಲ್ಲಿ ಆಪ್ ನಾಯಕ ತಾಹಿರ್ ಹುಸೇನ್​ಗೆ ಜೀವಾವಧಿ ಶಿಕ್ಷೆ – Kannada News | Delhi riots; Former AAP leader Tahir Hussain gets life term in IB official Ankit Sharma murder case

ನವದೆಹಲಿ, ಜುಲೈ 31: 2020ರ ಈಶಾನ್ಯ ದೆಹಲಿ ದಂಗೆಯ (Delhi Riots) ವೇಳೆ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಅಂಕಿತ್ ಶರ್ಮಾ (Ankit Sharma) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಮಾಜಿ ನಾಯಕ ತಾಹಿರ್ ಹುಸೇನ್ ಮತ್ತು ಇತರ ನಾಲ್ವರಿಗೆ ದೆಹಲಿಯ ನ್ಯಾಯಾಲಯ ಇಂದು (ಶುಕ್ರವಾರ) ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಜುಲೈ 13ರಂದು ಕರ್ಕರ್ಡೂಮಾ ನ್ಯಾಯಾಲಯವು ಅಂಕಿತ್ ಶರ್ಮಾ ಅವರ ಕೊಲೆ ಮತ್ತು ಕ್ರಿಮಿನಲ್ ಸಂಚು ಸೇರಿದಂತೆ…

Read More

‘ಎಲ್ಲಾ ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ’; ಕೋಚ್ ಸ್ಯಾಮಿ ಮೇಲೆ ಜೋಸೆಫ್ ಗಂಭೀರ ಆರೋಪ – Kannada News | West Indies Cricket Row: Alzarri Joseph Slams Daren Sammy Over Test Series Withdrawal Lies

ವೆಸ್ಟ್ ಇಂಡೀಸ್ ಕ್ರಿಕೆಟ್​ನಲ್ಲಿ ಕೋಚ್ ಹಾಗೂ ಆಟಗಾರರ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ (Daren Sammy) ವಿರುದ್ಧ ವೇಗಿ ಅಲ್ಜಾರಿ ಜೋಸೆಫ್ (Alzarri Joseph) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ಸ್ಯಾಮಿ ಎಲ್ಲಾ ಗೊತ್ತಿದ್ದು ನನ್ನ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ವಾಸ್ತವವಾಗಿ ವೇಗಿ ಅಲ್ಜಾರಿ ಜೋಸೆಫ್ ಅವರನ್ನು ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಗಿಡಲಾಗಿದೆ. ತಂಡದ ಆಯ್ಕೆ ಸಮಯದಲ್ಲಿ ಈ ಬಗ್ಗೆ ಮಾತನಾಡಿದ್ದ ಸ್ಯಾಮಿ,…

Read More