Headlines

ನಟಿ ರಶ್ಮಿಕಾ ಮಂದಣ್ಣಗೆ ಗಂಭೀರ ಗಾಯ: ಮುಂದಿನ 6 ವಾರಗಳ ಕಾಲ ವಿಶ್ರಾಂತಿ ಅಗತ್ಯ – Kannada News | Rangabali actress Rashmika Mandanna suffers severe hip Injury Doctors advise 6 Weeks Bed Rest

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನ್ಯಾಷನಲ್ ಕ್ರಶ್, ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಶೂಟಿಂಗ್ ವೇಳೆ ತೀವ್ರ ಸ್ವರೂಪದ ಗಾಯಕ್ಕೆ ಒಳಗಾಗಿದ್ದಾರೆ. ಆ್ಯಕ್ಷನ್ ಹಾಗೂ ಡ್ಯಾನ್ಸ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ಅವರ ಸೊಂಟದ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ವೈದ್ಯರು ಬರೋಬ್ಬರಿ 6 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ. ಗಾಯದ (Injury) ವಿಷಯ ತಿಳಿದು ಅಭಿಮಾನಿಗಳಿಗೆ ಬೇಸರ ಆಗಿದೆ. ರಶ್ಮಿಕಾ ಮಂದಣ್ಣ ಅವರ ಹೆಲ್ತ್ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಕ್ರೀಡಾಪಟುಗಳಿಗೆ ಆಗುವಂತಹ…

Read More

ನೆಟ್​​ಫ್ಲಿಕ್ಸ್​ ವಿರುದ್ಧ ದಾವೆ, 1000 ಕೋಟಿ ಪರಿಹಾರಕ್ಕೆ ನಿರ್ಮಾಪಕ ಬೇಡಿಕೆ – Kannada News | Producer sues Netflix for $105 million over missing his movie

ನೆಟ್​​ಫ್ಲಿಕ್ಸ್ (Netflix)​, ವಿಶ್ವದ ದೊಡ್ಡ ಒಟಿಟಿಗಳಲ್ಲಿ ಒಂದು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳನ್ನೇ ತಾಳಕ್ಕೆ ತಕ್ಕಂತೆ ಕುಣಿಸುವ ಶಕ್ತಿಯನ್ನು ಹೊಂದಿದೆ ಈ ಒಟಿಟಿ ದೈತ್ಯ. ಆದರೆ ನಿರ್ಮಾಪಕರೊಬ್ಬರು ಇದೀಗ ನೆಟ್​​ಫ್ಲಿಕ್ಸ್​​ ಮೇಲೆ ದಾವೆ ಹೂಡಿದ್ದಾರೆ. ಮಾತ್ರವಲ್ಲದೆ, ನೆಟ್​ಫ್ಲಿಕ್ಸ್ ತಮಗೆ ಬರೋಬ್ಬರಿ 1000 ಕೋಟಿ ರೂಪಾಯಿ ಪರಿಹಾರ ಮೊತ್ತವಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಏನಿದು ಪ್ರಕರಣ? ನಿರ್ಮಾಪಕ ದೂರು ದಾಖಲಿಸಿರುವುದು ಏಕೆ? ಮಾಹಿತಿ ಇಲ್ಲಿದೆ… ನೆಟ್‌ಫ್ಲಿಕ್ಸ್ ಸ್ಟುಡಿಯೋಸ್‌ನಿಂದ ತಮ್ಮ ಬಿಡುಗಡೆಯಾಗದ ಚಲನಚಿತ್ರದ ಪ್ರತಿಯೊಂದು ಹಾರ್ಡ್ ಡ್ರೈವ್ ಕಳುವಾಗಿದೆ ಎಂದು…

Read More

Jolly Review: ಟ್ವಿಸ್ಟ್ ಜೊತೆಗೊಂದು ಪ್ರೇಮಕಥೆ ತೋರಿಸಿದ ಹೊಸ ಪ್ರತಿಭೆಗಳ ‘ಜಾಲಿ’ ಸಿನಿಮಾ – Kannada News | Jolly Kannada Movie review ft Tarush Krishna and Padmashree C Jain

Time – 118 Minutes Released – July 31, 2026 Language – Kannada Genre – Action, Drama, Romantic Cast – ತಾರುಷ್, ತಾರುಷ್, ಪದ್ಮಶ್ರೀ ಸಿ. ಜೈನ್, ಶೋಭರಾಜ್, ಕೃಷ್ಣಪ್ಪ ವೇಣುಗೋಪಾಲ್, ರೇಖಾ ದಾಸ್, ಅಭಿ ಸಾಮ್ರಾಟ್ ಮುಂತಾದವರು. Director – ತಾರುಷ್ ಚಿತ್ರರಂಗಕ್ಕೆ ಪ್ರತಿವಾರ ಹೊಸಬರ ಎಂಟ್ರಿ ಆಗುತ್ತಲೇ ಇರುತ್ತದೆ. ಒಂದಲ್ಲಾ ಒಂದು ವಿಭಾಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಹೊಸ ಪ್ರತಿಭೆಗಳು ಚಿತ್ರರಂಗ ಪ್ರವೇಶಿಸುತ್ತಾರೆ. ಈಗ ‘ಜಾಲಿ’ ಸಿನಿಮಾ…

Read More

ಟಿವಿ9 ವರದಿಯಿಂದ ಎಚ್ಚತ್ತುಗೊಂಡು ಆಹಾರ ಇಲಾಖೆ, ನ್ಯಾಯ ಬೆಲೆ ಅಂಗಡಿಯಲ್ಲಿ ಸಿನಿಮಾ ಟಿಕೆಟ್ ಮಾರಾಟಕ್ಕೆ ಬ್ರೇಕ್ – Kannada News | Food Department cancelled sale movie Tickets In sarkari nyayabele angadi

ಹಾವೇರಿ, (ಜುಲೈ 31): ಚಿತ್ರಮಂದಿರಗಳ ಬಳಿ ಮತ್ತು ಚಿತ್ರಮಂದಿರದ ಕೌಂಟರ್​ನಲ್ಲಿ ನೀಡುವ ಟಿಕೆಟ್​ಗಳನ್ನು ಹಾವೇರಿಯ ಪಡಿತರ ಅಂಗಡಿಯಲ್ಲಿ ”ಸರ್ಕಾರಿ ನ್ಯಾಯ ಬೆಲೆ ಅಂಗಡಿ”ಯ ಸಿನಿಮಾ ಟಿಕೆಟ್ (movie Tickets) ಮಾರಾಟ ಮಾಡಲಾಗಿದ್ದು, ಇದಕ್ಕೆ ಭಾರೀ ಆಕ್ಷೇಪಗಳು ವ್ಯಕ್ತವಾಗಿವೆ. ಹೌದು…ಹಾವೇರಿಯ (Haveri) ಪಡಿತರ ಅಂಗಡಿಯಲ್ಲಿ `ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಮಾರಾಟ ಮಾಡಿಲಾಗಿದ್ದು, ಇದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟಿವಿ9 ವಿಸೃತ ವರದಿ ಬೆನ್ನಲ್ಲೇ ಇದೀಗ ಎಚ್ಚೆತ್ತ ಆಹಾರ ಇಲಾಖೆ ನ್ಯಾಯಬೆಲೆ…

Read More

ಪಿಒಕೆಯ ದೌರ್ಜನ್ಯಗಳಿಗೆ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಿ’: ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಆಗ್ರಹ – Kannada News | Hold Pakistan Accountable For Violence In PoK Indian Government Urges International Community

ನವದೆಹಲಿ, ಜುಲೈ 31: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಸಾರ್ವಜನಿಕರ ಮೇಲಿನ ಕ್ರೂರ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹೊಣೆಗಾರರನ್ನಾಗಿ ಮಾಡಬೇಕೆಂದು ಭಾರತ ಸರ್ಕಾರ ಬಲವಾಗಿ ಆಗ್ರಹಿಸಿದೆ. ಪಿಒಕೆಯಲ್ಲಿ ನಡೆಯುತ್ತಿರುವ ನಿಯಂತ್ರಣವಿಲ್ಲದ ಹಿಂಸಾಚಾರ, ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮತ್ತು ಅಲ್ಲಿನ ಸ್ಥಳೀಯ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕಿಸ್ತಾನಿ ಸರ್ಕಾರದ ನಡೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ…

Read More

ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ

ತಮಿಳುನಾಡು ಸಿಎಂ ವಿಜಯ್ (Vijay) ನಟನೆಯ ‘ಜನ ನಾಯಗನ್’ ಸಿನಿಮಾ ಕಳೆದ ವಾರ ಕರ್ನಾಟಕ ಸೇರಿ ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಒಂದು ವಾರದ ಬಳಿಕವೂ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಇದರ ನಡುವೆ ಕಾವೇರಿ ವಿವಾದ ಉಲ್ಬಣಗೊಂಡಿದ್ದು, ಕನ್ನಡಪರ ಸಂಘಟನೆಗಳು ‘ಜನ ನಾಯಗನ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳಿಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ. ಇಂದು (ಜುಲೈ 31) ಊರ್ವಶಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ‘ಜನ ನಾಯಗನ್’ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲಾಗಿದ್ದು,…

Read More

ಐಬಿಎಂ ಜೊತೆ ಸರ್ವಂ ಹೊಂದಾಣಿಕೆ; ಭಾರತ ಸರ್ಕಾರ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಎಐ ಪರಿಹಾರಗಳು – Kannada News | Sarvam partners with IBM to provide Sovereign AI solutions for Indian govt and regulated entities

ಸರ್ವಂ ಎಐ, ಐಬಿಎಂImage Credit source: Omar Marques/Thomas Fuller/SOPA Images/LightRocket via Getty Images ನವದೆಹಲಿ, ಜುಲೈ 31: ಭಾರತೀಯ ಎಐ ಸ್ಟಾರ್ಟ್‌ಅಪ್ ಸರ್ವಂ ಎಐ (Sarvam AI) ಮತ್ತು ಅಮೆರಿಕದ ಟೆಕ್ ದೈತ್ಯ ಐಬಿಎಂ ಸಂಸ್ಥೆಗಳು (IBM) ಜೊತೆಗೂಡಿ ಭಾರತ ಸರ್ಕಾರಿ ಇಲಾಖೆಗಳು ಹಾಗೂ ನಿಯಂತ್ರಿತ ವಲಯಗಳಿಗಾಗಿ (Regulated Sectors) “ಸಾವರಿನ್ ಎಐ” (Sovereign AI) ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಒಪ್ಪಂದ ಮಾಡಿಕೊಂಡಿವೆ. ಎಐ ಸಿಸ್ಟಂಗಳನ್ನು ನಿರ್ವಹಿಸಲು ಬೇಕಾದ IBM Sovereign Core…

Read More

ಶಾಂತವಾಗಿದ್ದ ಕರಾವಳಿಯಲ್ಲಿ ಗುಂಡಿನ ಸದ್ದು: ಹರಿಯಿತು ಉದ್ಯಮಿಯ ನೆತ್ತರ ಕೋಡಿ – Kannada News | Businessman Shot Dead as Gunfire Shatters Calm on the Coast

ಗುಂಡುಹಾರಿಸಿ ವ್ಯಕ್ತಿ ಹತ್ಯೆImage Credit source: tv9 kannada ಉಡುಪಿ, ಜುಲೈ 31: ಶಾಂತವಾಗಿದ್ದ ಕರಾವಳಿಯ ಕಡಲತಡಿಯಲ್ಲಿ ಗುಂಡಿನ ಸದ್ದು (shot dead) ಮೊಳಗಿದೆ. ಕುಂದಾಪುರದ ಚರ್ಚ್ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಕೇಳಿ ಬಂದ ಗುಂಡಿನ ಸದ್ದಿಗೆ ಇಡೀ ಕರಾವಳಿ ಬೆಚ್ಚಿಬಿದ್ದಿದೆ. ಉದ್ಯಮಿ ಐವನ್ ರೀಚರ್ಡ್ ಮಸ್ಕರೇನಸ್ (45) ಎಂಬುವವರು ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣ ಹಲವಾರು ಆಯಾಮದಲ್ಲಿ ಗಮನ ಸೆಳೆದಿದ್ದು, ಕರಾವಳಿಗರಿಗೆ ಮತ್ತಷ್ಟು ಆತಂಕ ತಂದಿದೆ. ನಡೆದಿದ್ದೇನು? ಶುಕ್ರವಾರ ಮುಂಜಾನೆ 3:15 ಸುಮಾರಿಗೆ ಹೋಲಿ ರೋಜಾರಿಯೋ ಚರ್ಚ್…

Read More

IND vs SL: ಲಂಕಾ ವಿರುದ್ಧ ಟೆಸ್ಟ್ ಸರಣಿ ಆಡ್ತಾರಾ ಬುಮ್ರಾ? ಫಿಟ್ನೆಸ್ ವರದಿಯಲ್ಲಿ ಏನಿದೆ? – Kannada News | Jasprit Bumrah Cleared Fit for India vs Sri Lanka Test Series; BCCI Confirms Availability

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ: ಶುಭ್​ಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಸರನ್ಶ್ ಜೈನ್ (PC-PTI). Source link

Read More

ಅಕ್ವೇರಿಯಂ ಫಿಶ್​ ಸಾಕಲು ಬಿಟ್ಟಿಲ್ಲ ಎಂದು ನೊಂದು ಮನೆ ಬಿಟ್ಟ ಏಳನೇ ತರಗತಿಯ ಬಾಲಕ! – Kannada News | 13 Year Old Bengaluru Boy Goes Missing After Father Scolds Him Over Rearing Aquarium Fish

ನಾಪತ್ತೆಯಾಗಿರುವ ಬಾಲಕImage Credit source: Tv9 Kannada ಬೆಂಗಳೂರು, ಜುಲೈ 31: ಸಣ್ಣಪುಟ್ಟ ವಿಚಾರಗಳಿಗೂ ಇಂದಿನ ಮಕ್ಕಳು ಮುನಿಸಿಕೊಳ್ಳೋದು ಮಾಮೂಲು. ಅದರಲ್ಲೂ ಹೆತ್ತವರ ಮಾತುಗಳಿಗೆ ಕೋಪ ತುಸು ಜಾಸ್ತಿಯೇ. ಇದೇ ಕಾರಣಕ್ಕೆ ತಂದೆ-ತಾಯಿಯ ಜೊತೆ ಮಾತು ಬಿಡುವ ಮಕ್ಕಳೂ ಇದ್ದಾರೆ. ಆದರೆ ಬೆಂಗಳೂರಿನಲ್ಲಿ (Bengaluru) ಏಳನೇ ತರಗತಿಯ ಬಾಲಕನೋರ್ವ ತಂದೆ ಬೈದರು ಎಂಬ ಕಾರಣಕ್ಕೆ ಮನೆಯನ್ನೇ ಬಿಟ್ಟು ತೆರಳಿದ್ದಾನೆ. ಘಟನೆಗೆ ಕಾರಣವಾಗಿರೋದು ಆತನಿಗೆ ಮೀನುಗಳ ಮೇಲಿದ್ದ ಅಪಾರವಾದ ಪ್ರೀತಿ. ಮನೆ ಮಗನ ನಿರ್ಧಾರದಿಂದ ಕುಟುಂಬಸ್ಥರೀಗ ಕಂಗಾಲಾಗಿದ್ದು, ಆತನನ್ನು…

Read More