Headlines

ಅತಿ ಆಸೆ ಗತಿಗೇಡು: ಲೋನ್ ಆಸೆಗೆ ತಾಳಿ ಅಡವಿಟ್ಟು ಮುಂಗಾಡ ಹಣ ಕಟ್ಟಿ ಮೋಸ ಹೋದ ಮಹಿಳೆಯರು – Kannada News | Vijayapura Loan Fraud: Women Duped of Lakhs in Low Interest Loan Scam

ವಿಜಯಪುರ, ಜುಲೈ 20: “ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ” ಎಂಬ ಮಾತಿಗೆ ಪುಷ್ಟಿ ನೀಡುವಂತಹ ಮತ್ತೊಂದು ವಂಚನೆ (Fraud) ಜಾಲ ವಿಜಯಪುರದಲ್ಲಿ (vijayapura) ಬಯಲಾಗಿದೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನೂರಾರು ಅಮಾಯಕ ಗ್ರಾಮೀಣ ಮಹಿಳೆಯರಿಗೆ ಮಕ್ಮಲ್ ಟೋಪಿ ಹಾಕಲಾಗಿದ್ದು, ಸಾಲದ ಆಸೆಗೆ ಬಿದ್ದ ನೂರಾರು ಜನ ಮುಂಗಾಡವಾಗಿ ಹಣ ಕಟ್ಟಿ ಲಕ್ಷ ಲಕ್ಷ ಹಣ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಜನರನ್ನ ನಂಬಿಸಲು ಹೈಟೆಕ್ ಪ್ಲ್ಯಾನ್ ಮಾಡಿದ್ದ ಖದೀಮರು​ ವಿಜಯಪುರ…

Read More

Car Tyres: ಕಾರಿನ ಟೈರ್‌ಗಳು ಮೊದಲು ಬಿಳಿ ಬಣ್ಣದಲ್ಲಿದ್ದವು! ನಂತರ ಕಪ್ಪಾಗಿದ್ದು ಏಕೆ? ಇಲ್ಲಿದೆ ಕಾರಣ – Kannada News | Why car tyres were once white and why they turned black

ಇಂದು ರಸ್ತೆಗಳಲ್ಲಿ ಓಡಾಡುವ ಬಹುತೇಕ ಎಲ್ಲಾ ಕಾರುಗಳ ಟೈರ್‌ಗಳು (Car Tyre) ಕಪ್ಪು ಬಣ್ಣದಲ್ಲೇ ಕಾಣಿಸುತ್ತವೆ. ಆದರೆ ಒಂದು ಕಾಲದಲ್ಲಿ ಕಾರಿನ ಟೈರ್‌ಗಳು ಬಿಳಿ ಅಥವಾ ತೆಳು ಬೂದು ಬಣ್ಣದಲ್ಲಿದ್ದವು ಎಂಬುದು ಅನೇಕರಿಗೆ ಗೊತ್ತಿಲ್ಲ. ಕಾಲಕ್ರಮೇಣ ತಂತ್ರಜ್ಞಾನದಲ್ಲಿ ಆದ ಬದಲಾವಣೆಗಳಿಂದಲೇ ಟೈರ್‌ಗಳ ಬಣ್ಣವೂ ಬದಲಾಗಿದೆ. ಆರಂಭಿಕ ದಿನಗಳಲ್ಲಿ ಟೈರ್‌ಗಳನ್ನು ನೈಸರ್ಗಿಕ ರಬ್ಬರ್‌ನಿಂದ ತಯಾರಿಸಲಾಗುತ್ತಿತ್ತು. ನೈಸರ್ಗಿಕ ರಬ್ಬರ್‌ನ ಬಣ್ಣ ಹಾಲಿನಂತೆಯೇ ಬಿಳಿಯಾಗಿರುವುದರಿಂದ ಆಗಿನ ಟೈರ್‌ಗಳೂ ಬಿಳಿ ಅಥವಾ ಬೂದು ಬಣ್ಣದಲ್ಲಿದ್ದವು. ಆದರೆ ಈ ಟೈರ್‌ಗಳು ಹೆಚ್ಚು ಬಾಳಿಕೆ ಬರುವುದಿಲ್ಲ,…

Read More

ಹಾರ್ಮುಜ್ ಜಲಸಂಧಿಯಲ್ಲಿ ದಾಳಿಗೊಳಗಾದ ಹಡಗಿನಲ್ಲಿ ಬೆಂಕಿ ಅವಘಡ; ಸಿಬ್ಬಂದಿ ರಕ್ಷಣೆ – Kannada News | Ship caught fire in the strategic Strait of Hormuz following a missile strike crew rescued

ಟೆಹ್ರಾನ್, ಜುಲೈ 20: ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಸರಕು ಸಾಗಣೆ ಹಡಗೊಂದರ ಮೇಲೆ ಭೀಕರ ದಾಳಿ ನಡೆದಿದ್ದು, ಹಡಗು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಈ ದಾಳಿಯ ಬೆನ್ನಲ್ಲೇ ರಕ್ಷಣಾ ಪಡೆಗಳು ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಈ ದಾಳಿಯ ತೀವ್ರತೆಗೆ ಹಡಗಿನಲ್ಲಿ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ನೌಕೆಯನ್ನು ಆವರಿಸಿದೆ. ಹಡಗಿನಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮುತ್ತಿರುವುದು…

Read More

ವಾರದ ಪ್ರೇಮ – ಪ್ರೀತಿ ಭವಿಷ್ಯ: ಜುಲೈ 19 ರಿಂದ 25 ರವರೆಗೆ ಪ್ರಮುಖ ಗ್ರಹಗಳ ಸಂಚಾರ; ನಿಮ್ಮ ಪ್ರೇಮ ಜೀವನದ ಮೇಲಾಗುವ ಪ್ರಭಾವ ಇಲ್ಲಿದೆ – Kannada News | Weekly Love Forecast July 19 25: How Planets Shape Your Zodiac’s Romance

​ಜುಲೈ 19ರಿಂದ 25ರ ತನಕದ ಈ ವಾರದಲ್ಲಿ ಗ್ರಹಗಳ ರಾಜನಾದ ಸೂರ್ಯ ಮತ್ತು ಜ್ಞಾನಕಾರಕ ಗುರು ಕರ್ಕಾಟಕ ರಾಶಿಯಲ್ಲಿ ಜೊತೆಯಾಗಿದ್ದಾರೆ. ಮತ್ತೊಂದೆಡೆ ಪ್ರೇಮದೇವತೆ ಶುಕ್ರನು ಸಿಂಹ ರಾಶಿಯಲ್ಲಿದ್ದು, ಬುಧನು ಮಿಥುನದಲ್ಲಿ ವಿಹರಿಸುತ್ತಿದ್ದಾನೆ. ಈ ಅಪರೂಪದ ಗ್ರಹಗತಿಗಳು ನಿಮ್ಮ ಪ್ರೇಮ ಸಾಮ್ರಾಜ್ಯದಲ್ಲಿ ಯಾವ ರೀತಿಯ ಪ್ರೇಮದ ಚದುರಂಗದಾಟ ಆಡಿಸಲಿವೆ ಎಂದು ಆಳವಾಗಿ ನೋಡಬಹುದು. ​ ಮೇಷ ರಾಶಿ : ​ಈ ವಾರ ನಿಮ್ಮ ಪ್ರೇಮ ಜೀವನದಲ್ಲಿ ಉತ್ಸಾಹದ ಬಿರುಗಾಳಿಯೇ ಬೀಸಲಿದೆ. ಕರ್ಕಾಟಕದ ಗುರು-ಸೂರ್ಯರ ಶುಭ ದೃಷ್ಟಿಯಿಂದಾಗಿ ನಿಮ್ಮ ಮನಸ್ಸಿನಲ್ಲಿದ್ದ…

Read More

ಗಣಿ ಇಲಾಖೆ ಇತಿಹಾಸದಲ್ಲೇ ಅತಿದೊಡ್ಡ ವರ್ಗಾವಣೆ: ಬರೋಬ್ಬರಿ 160 ಅಧಿಕಾರಿಗಳಿಗೆ ಟ್ರಾನ್ಸ್​​ಫರ್​​ ಭಾಗ್ಯ – Kannada News | Major Reshuffle in Karnataka Mines Department: CM DK Shivakumar Transfers 160 Officers

ಬರೋಬ್ಬರಿ 160 ಅಧಿಕಾರಿಗಳಿಗೆ ಟ್ರಾನ್ಸ್​​ಫರ್​​ ಭಾಗ್ಯImage Credit source: Tv9 Kannada ಬೆಂಗಳೂರು, ಜುಲೈ 20: ಗಣಿ ಇಲಾಖೆಗೆ ಸಿಎಂ ಡಿ.ಕೆ. ಶಿವಕುಮಾರ್​​ ಮೇಜರ್​​ ಸರ್ಜರಿ ಮಾಡಿದ್ದು, ಒಂದೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದ ಇಲಾಖೆಯ ಶೇ.80ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡುವ ಮೂಲಕ ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ಬರೋಬ್ಬರಿ 160 ಅಧಿಕಾರಿಗಳ ಬೃಹತ್ ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದ್ದು, 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು, 6 ಉಪನಿರ್ದೇಶಕರು ಈ ಪಟ್ಟಿಯಲ್ಲಿದ್ದಾರೆ. ದಶಕಗಳ ಕಾಲ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ…

Read More

IND vs ENG: ಬಾಲ್ಯದ ಗೆಳೆಯ ನೀಡಿದ ಬ್ಯಾಟ್​ನಿಂದ ಲಾರ್ಡ್ಸ್‌ನಲ್ಲಿ ಶತಕ ಬಾರಿಸಿದ ರೋಹಿತ್ – Kannada News | Rohit Sharma’s Lord’s Century: Shardul Thakur’s Bat Behind the Historic 138 Runs!

ರೋಹಿತ್ ಭಾಯ್​ಗೆ ನಾನು ಬಳಸುವ ಬ್ಯಾಟ್​ಗಳೆಂದರೆ ತುಂಬಾ ಇಷ್ಟ. ಹೀಗಾಗಿ ಒಮ್ಮೆ ಅವರು ನನ್ನಲ್ಲಿದ್ದ ಒಂದೆರಡು ಬ್ಯಾಟ್​ಗಳನ್ನು ಕೇಳಿದ್ದರು. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ ಮತ್ತು ಅವರು ಕ್ರಿಕೆಟ್ ಮೈದಾನದಲ್ಲಿ ನಮಗೆ ಲೆಕ್ಕವಿಲ್ಲದಷ್ಟು ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಆದ್ದರಿಂದ, ಅವರಿಗೆ ಬ್ಯಾಟ್ ನಿರಾಕರಿಸುವ ಪ್ರಶ್ನೆಯೇ ಇರಲಿಲ್ಲ(PC-PTI). Source link

Read More

Video: ಬೆಂಗ್ಳೂರಿಗೆ ಬಂದ್ರೆ ನಿದ್ದೆ ಮಾಡೋಕೆ ಮನಸ್ಸಾಗುತ್ತೆ; ವೈರಲ್‌ ಆಯ್ತು ಕಾಮಿಡಿಯನ್‌ ಕೊಟ್ಟ ಪಂಚ್‌ ಡೈಲಾಗ್‌ – Kannada News | Comedian Shubham Pujari remarked that no matter what the weather is like in Bengaluru, people keep working.

ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿImage Credit source: Instagram ಬೆಂಗಳೂರು, ಜುಲೈ 20: ಬೆಂಗಳೂರಿಗೆ (Bengaluru) ಬರುವ ಅನೇಕರು ಇಲ್ಲಿನ ಹವಾಮಾನ, ಟ್ರಾಫಿಕ್ ಸಮಸ್ಯೆ, ರಸ್ತೆ ಗುಂಡಿಗಳ ಸಮಸ್ಯೆ ಹೀಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ಪೋಸ್ಟ್ ಹಂಚಿಕೊಳ್ಳುವುದಿದೆ. ಆದರೆ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಶುಭಂ ಪೂಜಾರಿಯವರಿಗೆ ಬೆಂಗಳೂರಿಗೆ ಬಂದ್ರೆ ಕೆಲಸ ಮಾಡೋಕೆ ಮನಸ್ಸೇ ಆಗಲ್ಲವಂತೆ. ಮತ್ತೆ ಅಲಸ್ಯ ಭಾವನೆ ಮೂಡುತ್ತದೆ ಎಂದು ಹೇಳಿದ್ದಾರೆ. ಈ ಪೋಸ್ಟ್ ಸದ್ಯ ಆನ್ಲೈನ್‌ನಲ್ಲಿ ವೈರಲ್ ಆಗಿದ್ದು ಚರ್ಚೆಗೆ ಕಾರಣವಾಗಿದೆ….

Read More

Human Fridge: ಮಾರುಕಟ್ಟೆಗೆ ಬಂತು ಮನುಷ್ಯರನ್ನು ತಂಪಾಗಿಸುವ ವಿಶೇಷ ಫ್ರಿಡ್ಜ್ – Kannada News | Human fridge Japan do hiemon box cools body in 10 minutes

ಬೇಸಿಗೆಯ ತೀವ್ರ ಬಿಸಿಲು (Summer) ಮತ್ತು ಹೀಟ್‌ಸ್ಟ್ರೋಕ್‌ನಿಂದ ಜನರನ್ನು ರಕ್ಷಿಸಲು ಜಪಾನ್‌ನಲ್ಲಿ ವಿಶೇಷ ರೀತಿಯ ‘ಹ್ಯೂಮನ್ ಫ್ರಿಡ್ಜ್’ (Human Fridge) ಅಭಿವೃದ್ಧಿಪಡಿಸಲಾಗಿದೆ. ಸಾಮಾನ್ಯವಾಗಿ “ಬಿಸಿಲು ತುಂಬಾ ಇದೆ, ಫ್ರಿಡ್ಜ್ ಒಳಗೆ ಕುಳಿತುಕೊಳ್ಳಬೇಕು ಅನಿಸುತ್ತಿದೆ” ಎಂದು ಹಲವರು ತಮಾಷೆಗೆ ಹೇಳುತ್ತಾರೆ. ಆದರೆ ಜಪಾನ್ ಈ ಕಲ್ಪನೆಯನ್ನು ನಿಜವಾಗಿಸಿದೆ. ಡೋ ಹಿಯೆಮನ್ ಬಾಕ್ಸ್ (Do Hiemon Box) ಎಂದು ಕರೆಯಲಾಗುವ ಈ ಸಾಧನವು ನೋಡಲು ಸಾಮಾನ್ಯ ಫ್ರಿಡ್ಜ್‌ನಂತೆಯೇ ಕಾಣಿಸಿದರೂ, ಆಹಾರ ವಸ್ತುಗಳನ್ನು ತಂಪಾಗಿಡಲು ಅಲ್ಲ, ಮನುಷ್ಯರ ದೇಹವನ್ನು ಶೀಘ್ರವಾಗಿ ತಂಪಾಗಿಸಲು…

Read More

ಟಿವಿ9 ಸಂಸ್ಥೆಯ ಸಂಜೀವ್ ಶ್ರೀವಾಸ್ತವಗೆ ‘ಅತ್ಯುತ್ತಮ ಸಿನಿಮಾ ವಿಮರ್ಶಕ’ ರಾಷ್ಟ್ರ ಪ್ರಶಸ್ತಿ – Kannada News | 72nd National Film Awards Tv9 Critic Sanjeev Shrivastava wins Best Film Critic Award

ನವದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಶನಿವಾರ (ಜುಲೈ 18) 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ (72nd National Film Awards 2026) ವಿಜೇತರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿಯ ಪ್ರಶಸ್ತಿ ಪಟ್ಟಿಯಲ್ಲಿ ಟಿವಿ9 ಸಂಸ್ಥೆಗೆ ದೊಡ್ಡ ಗೌರವ ಲಭಿಸಿದೆ. ಟಿವಿ9 ಭಾರತ್‌ವರ್ಷ್‌ನ ಅಸಿಸ್ಟೆಂಟ್ ಎಡಿಟರ್ ಹಾಗೂ ಖ್ಯಾತ ಲೇಖಕ, ಸಿನಿಮಾ ವಿಮರ್ಶಕ ಸಂಜೀವ್ ಶ್ರೀವಾಸ್ತವ (Sanjeev Shrivastava) ಅವರು ಅತ್ಯುತ್ತಮ ಸಿನಿಮಾ ವಿಮರ್ಶಕ (ಹಿಂದಿ) ವಿಭಾಗದಲ್ಲಿ ಪ್ರತಿಷ್ಠಿತ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಂಸ್ಥೆಗೆ…

Read More

ತುಮಕೂರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕೂಗು ಮತ್ತೆ ಮುನ್ನಲೆಗೆ – Kannada News | Demand for International Airport in Tumakuru Back in the Spotlight

ತುಮಕೂರು, ಜುಲೈ 20: ಬೆಂಗಳೂರಿಗೆ ಪರ್ಯಾಯವಾಗಿ ತುಮಕೂರಿನಲ್ಲಿ (tumakuru) ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ (International Airport) ಕೂಗು ಮತ್ತೆ ಜೋರಾಗಿದೆ. ಮಾಜಿ ಸಿಎಂ ಬಿಎಸ್​​ ಯಡಿಯೂರಪ್ಪ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ ಬೆನ್ನಲ್ಲೇ ಇದೀಗ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯೂ ಧ್ವನಿಗೂಡಿಸಿದೆ. ವಸಂತ ನರಸಾಪುರದ 2 ಸಾವಿರ ಎಕರೆ ಸರ್ಕಾರಿ ಭೂಮಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸಿದರೆ ಕೈಗಾರಿಕೆ, ಲಾಜಿಸ್ಟಿಕ್ಸ್ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ ಸಿಗಲಿದೆ ಎಂದು ಮಂಡಳಿ ಅಭಿಪ್ರಾಯಪಟ್ಟಿದೆ….

Read More